ಶಿವಮೊಗ್ಗಕ್ಕೆ ನೂತನ ವಾರ್ತಾಧಿಕಾರಿ- ಅಧಿಕಾರ ಸ್ವೀಕಾರ : ಅಯೋಗ್ಯ ವಾರ್ತಾಧಿಕಾರಿ ಮಾರುತಿ ಔಟ್... ಆಗಸ್ಟ್ 26, 2025 ಶಿವಮೊಗ್ಗ.ಆಗಸ್ಟ್26: ಶಿವಮೊಗ್ಗಕ್ಕೆ ನೂತನ ವಾರ್ತಾಧಿಕಾರಿ ಬಿ.ಧನಂಜಯ್ ರವರು ಇಂದು ಬೆಳಿಗ್ಗೆ ಶಿವಮೊಗ್ಗ ವಾರ್ತಾ ಇಲಾಖೆಯ ಕಚೇರಿಗೆ ಬಂದು ಸರ್ಕಾರದ ಆದೇ...
*ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ತೆರಳಿ ಭೇಟಿಯಾದ ಸಚಿವ ಮಧು ಬಂಗಾರಪ್ಪ* ಆಗಸ್ಟ್ 26, 2025 ಬೆಂಗಳೂರು, ಆಗಸ್ಟ್ 26: ದೇವನಹಳ್ಳಿ ಪಟ್ಟಣದ ಕೋಟೆ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡದ ಕಿಟಕಿಯ ಸಜ್ಜಾ ಕುಸಿದು ಮೂವರು ವಿದ್ಯಾರ್ಥಿಗಳು...
ಗೌರಿ ಗಣೇಶ ಹಬ್ಬದ ಹಿನ್ನೆಲೆ ನಾವು ಕೆಲವು ಸಿದ್ದತೆ ಮಾಡಿಕೊಂಡಿದ್ದೆವೆ: ಜಿಲ್ಲಾಧಿಕಾರಿ ಗುರುದತ್ತ ಹೆಗ್ಗಡೆ ಆಗಸ್ಟ್ 25, 2025 ಶಿವಮೊಗ್ಗ: ಗೌರಿ ಗಣೇಶ ಹಬ್ಬ ಅದರ ಪ್ರಯುಕ್ತವಾಗಿ ನಮ್ಮ ಶಿವಮೊಗ್ಗ ನಗರ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲಾ ರೀತಿಯಿಂದನು ನಾವು ಸಿದ್ಧತೆ ಮಾಡ್ಕೊಳ್ತ...
ಸಚಿವರಾದ ಮಧು ಬಂಗಾರಪ್ಪ ಹೆಸರಿನಲ್ಲಿ ವರ್ಗಾವಣೆ ದಂಧೆ: ವಂಚಿಸುತ್ತಿದ್ದ ಆರೋಪಿ ಬಂದನ: ಎಸ್ಪಿ ಏನಂದ್ರು ವಿಡಿಯೋ ನೋಡಿ ಆಗಸ್ಟ್ 23, 2025 ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸರ್ಕಾ ರಿ ನೌಕರರಿಗೆ ವರ್ಗಾವಣೆ ಮಾಡಿಸಿಕೊಡುವುದಾಗಿ ವಂಚಿಸುತ್ತಿದ್ದ ಆರೋಪಿಯನ್ನು...
ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ ಎತ್ತಂಗಡಿ ಆಗಸ್ಟ್ 22, 2025 ಶಿವಮೊಗ್ಗ: ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ.ಆರ್.ಇವರನ್ನು ಶಿವಮೊಗ್ಗ ದಿಂದ ದಾವಣಗೆರೆ ಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಶಿ...
ನೂತನವಾಗಿ ನಿರ್ಮಿಸಿರುವ ಪ್ರಯೋಗಾಲಯ ಹಾಗೂ ಹೆಚ್ಚುವರಿ ಕಟ್ಟಡಗಳನ್ನು ಉದ್ಘಾಟಿಸಿದ ಸಚಿವ ಮಧು ಬಂಗಾರಪ್ಪ ಆಗಸ್ಟ್ 18, 2025 ಚಿತ್ರದುರ್ಗ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್, ಮಧು ಬಂಗಾರಪ್ಪನವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಶ್ರೀ ರಂಗನಾಥ ಪಿ.ಯು ...
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಶಿವಮೊಗ್ಗ ಉತ್ತಮ ಡಿಸಿಸಿ ಬ್ಯಾಂಕ್ ಆಗಿ ಆಯ್ಕೆ: ಪ್ರಶಸ್ತಿ ಪ್ರಧಾನ ಆಗಸ್ಟ್ 13, 2025 ಬೆಂಗಳೂರು: ಬ್ಯಾಂಕಿನ ಶ್ರೇಷ್ಠ ಸಾಧನೆಗಾಗಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿ. ಬೆಂಗಳೂರು ಇವರು ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂ...
*ಗ್ರಂಥಾಲಯಗಳನ್ನು ಬಲಪಡಿಸುವ ಅಗತ್ಯವಿದೆ: ಸಚಿವ ಎಸ್. ಮಧು ಬಂಗಾರಪ್ಪ* ಆಗಸ್ಟ್ 12, 2025 ಬೆಂಗಳೂರು, ಆಗಸ್ಟ್ 12: ಭಾರತದ ಗ್ರಂಥಾಲಯ ವಿಜ್ಞಾನ ಪಿತಾಮಹರಾದ ಡಾ. ಎಸ್.ಆರ್. ರಂಗನಾಥನ್ ಅವರ 133ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ನಡೆದ ಗ್ರಂಥಪಾಲಕರ...
ಶಿವಮೊಗ್ಗದ ಹೆಡ್ ಪೋಸ್ಟ್ ಆಫೀಸ್ ನಲ್ಲಿ ಸ್ಪೀಡ್ ಪೋಸ್ಟ್ ಸ್ಥಗಿತ: ವಾರದಿಂದ ಗ್ರಾಹಕರ ಪರದಾಟ ಆಗಸ್ಟ್ 10, 2025 ಶಿವಮೊಗ್ಗ: ಹೊಸ ಸಾಫ್ಟ್ ವೇರ್ ಮತ್ತು ಸರ್ವರ್ ತಾಂತ್ರಿಕ ಸಮಸ್ಯೆಯಿಂದಾಗಿ ಒಂದು ವಾರದಿಂದ ಶಿವಮೊಗ್ಗದ ಗೋಪಿ ಸರ್ಕಲ್ ನಲ್ಲಿ ಇರುವ ಮುಖ್ಯ ಅಂಚೆ ಕಚೇರಿ ಯ...
ಶಿರಾಳಕೊಪ್ಪ: ಕರ್ತವ್ಯಕ್ಕೆ ಅಡ್ಡಿ: ಇಬ್ಬರ ಬಂಧನ ಆಗಸ್ಟ್ 09, 2025 ಶಿರಾಳಕೊಪ್ಪ (ಶಿಕಾರಿಪುರ): ಪಟ್ಟಣ ಠಾಣೆ ಪೊಲೀಸರು ಗೋ ಮಾಂಸ ಮಾರಾಟ ಕೇಂದ್ರದ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋ...
"ಕರ್ನಾಟಕ ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧ ತಡೆ ಕಾಯಿದೆ-2025" ವಿರೋಧಿಸಿ ಪ್ರಮುಖ ಶಾಸಕರಿಗೆ ಮನವಿ ಆಗಸ್ಟ್ 07, 2025 ಸಂವಿಧಾನ ವಿರೋಧಿ ಮತ್ತು ಹಿಂದೂ ವಿರೋಧಿ "ಕರ್ನಾಟಕ ರೋಹಿತ್ ವೇಮುಲಾ ಬಿಲ್-2025" ಮತ್ತು "ಕರ್ನಾಟಕ ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧ ತಡೆ ಕಾಯಿದೆ-202...
ಆಗಸ್ಟ್ 11 ರಿಂದ 14 ರವರೆಗೆ ಶಿವಮೊಗ್ಗದಲ್ಲಿ ಚುಂಚಾದ್ರಿ ಕಪ್ ವಾಲಿಬಾಲ್ ಸಂಭ್ರಮ " ಆಗಸ್ಟ್ 07, 2025 ನೆಹರೂ ಕ್ರೀಡಾಂಗಣದಲ್ಲಿ ’ಚುಂಚಾದ್ರಿ ಕಪ್ ’ ವಾಲಿಬಾಲ್ ಪಂದ್ಯಾವಳಿಗೀಗ 23ರ ಹರೆಯ " ಶಿವಮೊಗ್ಗ ನಗರದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿ...
ನಿವೃತ್ತ ಪೊಲೀಸ್ ವರಿಷ್ಡಾಧಿಕಾರಿ ಎಂ.ಕೆ.ನಾಗರಾಜ್ ರವರ 75 ನೇ ಹುಟ್ಟು ಹಬ್ಬದ ಹೆಸರಿನಲ್ಲಿ ನಿವೃತ್ತ ಪೊಲೀಸರಿಂದ ಅನ್ನದಾಸೋಹ ಕಾರ್ಯಕ್ರಮ ಆಗಸ್ಟ್ 05, 2025 ಶಿವಮೊಗ್ಗ: ಶಿವಮೊಗ್ಗದಲ್ಲಿ ಜಿಲ್ಲಾರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಂತರ ರಾಜ್ಯದ ಅತ್ಯುನ್ನತ ಹುದ್ದೆ ಪೋಲಿಸ್ ಮಹಾ ನಿರ್ದೇಶಕ ಹುದ್ದೆಯನ್ನು ಅಲಂಕ...
ಶಿವಮೊಗ್ಗ: ನಿವೃತ್ತ DAR AHC ಬೋಜರಾಜ ನಿಧನ:ಸಂತಾಪ ಆಗಸ್ಟ್ 05, 2025 ಶಿವಮೊಗ್ಗ: ಜಿಲ್ಲಾ ನಿವ್ರತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿದ್ದ ಶ್ರೀ ಬೋಜರಾಜ AHC(Rtd)DAR ಇವರು ನಿನ್ನೆ ಸಂಜೆ ಸೋಮವಾರ ಹೃದ...
ಭದ್ರಾವತಿಯ ಅಂತರಗಂಗೆ ದೊಡ್ಡ ಚಾನಲ್ ಬಿದ್ದ ಕಾರು: ಅಪಾಯದಿಂದ ಪಾರಾದ ಡ್ರೈವರ್ ಆಗಸ್ಟ್ 03, 2025 ಭದ್ರಾವತಿ:ಅ-೨. ನಗರಕ್ಕೆ ಸಮೀಪದ ಅಂತರಗಂಗೆ ದೊಡ್ಡ ಚಾನಲ್ ಬಳಿ ಕಾರ್ವೊಂದು ಚಾನಲ್ಗೆ ಬಿದ್ದಿದ್ದು, ಅದೃಷವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಎರಡ...