ಜಿ.ಪಂ.ನಿವೃತ್ತ ನೌಕರರಾದ ಭದ್ರಾವತಿಯ ಶ್ರೀಯುತ ರಾಮಲಿಂಗೇಗೌಡ ನಿಧನ- ಸಂತಾಪ ಅಕ್ಟೋಬರ್ 10, 2025 ಭದ್ರಾವತಿ: ಜಿ.ಪಂ.ನಿವೃತ್ತ ನೌಕರರಾದ ಭದ್ರಾವತಿಯ ಶ್ರೀಯುತ ರಾಮಲಿಂಗೇಗೌಡರವರು ದಿನಾಂಕ: 10-10-2025 ರಂದು ಶುಕ್ರವಾರ ಬೆಳಿಗ್ಗೆ 5-30 ಕ್ಕೆ ನಿಧನ ಹೊಂದ...
ಶೀಘ್ರದಲ್ಲೇ ಭದ್ರಾವತಿಯ VISl ಕಾರ್ಖಾನೆ ಪುನಶ್ಚೇತನ : ಕೇಂದ್ರ ಸಚಿವ H.D.ಕುಮಾರಸ್ವಾಮಿ ಭರವಸೆ ಅಕ್ಟೋಬರ್ 09, 2025 ಭದ್ರಾವತಿಯ VISl ಪುನಾರಂಭ ಮತ್ತು ಪುನಶ್ಚೇತನದ ಬಗ್ಗೆ ಇತ್ತೀಚೆಗೆ ನವದೆಹಲಿಗೆ ಜೆಡಿಎಸ್ ರಾಜ್ಯ ಪ್ರದಾನ ಕಾರ್ಯದರ್ಶಿ ಭದ್ರಾವತಿ ಬಾರಂದೂರಿನ ತಿಮ್ಮೆಗೌಡರವರು ಮತ್ತು ಶಾ...
ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಹೆಚ್.ಇ. ಮಂಜಪ್ಪ CPI (Rtd) ಅವಿರೋಧವಾಗಿ ಆಯ್ಕೆ ಅಕ್ಟೋಬರ್ 05, 2025 ಶಿವಮೊಗ್ಗ:ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ (ರಿ)ಸಂಘದ ಪಧಾಧಿಕಾರಿಗಳ ಆಯ್ಕೆ ಇಂದು ಸಂಘದ DAR ಆವರಣದಲ್ಲಿ ನಡೆಯಿತು. ...
ವೈಭವದ ಶಿವಮೊಗ್ಗ ನಾಡ ಹಬ್ಬ ದಸರಾ ಸಂಪನ್ನ:ತಹಶೀಲ್ದಾರ್ ರಾಜೀವ್ ಅವರಿಂದ ಅಂಬು ಛೇದ ಅಕ್ಟೋಬರ್ 03, 2025 ಶಿವಮೊಗ್ಗ: ಶಿವಮೊಗ್ಗ ವೈಭವದ ದಸರಾ ಇಂದು ಸಂಪನ್ನಗೊಂಡಿತು. ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ಬಹುಮಾನಿತ ತಹಶೀಲ್ದಾರ್ ರಾಜೀವ್ ಅವರಿಂದ ಸಾಂಪ್ರ...
ಆಯುಧ ಪೂಜೆ ಮತ್ತು ವಿಜಯ ದಶಮಿ ಹಬ್ಬದ ಹಿನ್ನೆಲೆ ಮತ್ತು ಮಹತ್ವ ಅಕ್ಟೋಬರ್ 01, 2025 ವಿಜಯ ದಶಮಿ ಅಥವಾ ದಸರಾ ಹಬ್ಬ ಪ್ರತಿ ವರ್ಷ ಶುಕ್ಲಪಕ್ಷದ ಹತ್ತನೇ ದಿನ, ಅಷ್ಟಾವధಿಯಲ್ಲಿ ನವರಾತ್ರಿಯ ಕೊನೆಗೆ ಆಚರಿಸಲಾಗುತ್ತದೆ. 2025ರಲ್ಲಿ ವಿಜಯ ದಶಮಿಯ ಹಬ್ಬವನ್ನು ಅಕ್...
ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ಇಂದು ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿಧೇ೯ಶಕರುಗಳು ಯಾರು ಅಂತೀರಾ ನೋಡಿ... ಸೆಪ್ಟೆಂಬರ್ 28, 2025 ಶಿವಮೊಗ್ಗ:* ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ (ರಿ) ಸಂಘದ ಸರ್ವಸದಸ್ಯರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಇಂದು ...
ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ತಂಡದ ಬಿಗ್ ಕಾರ್ಯಾಚರಣೆ : 3 ಸರಗಳ್ಳತನ ಪ್ತಕರಣಗಳ ಪತ್ತೆ-ಆರೋಪಿ ಅಂದರ್ ಸೆಪ್ಟೆಂಬರ್ 27, 2025 ಶಿವಮೊಗ್ಗ: *ದಿನಾಂಕ: 11/09/2025* ರಂದು ಬೆಳಗ್ಗೆ *83 ವರ್ಷದ ಶಿವಮೊಗ್ಗ ರವೀಂದ್ರ ನಗರದ* ವಾಸಿ ಮಹಿಳೆಯೊಬ್ಬರು ರವೀಂದ್ರ ನಗರ ರೈಲ್ವೆ ಟ್ರ್ಯಾಕ್ ಪ...
ಸಿವಿಲ್ ಪ್ರಕರಣಗಳಲ್ಲಿ ಪೊಲೀಸರ ಹಸ್ತಕ್ಷೇಪ ನಿಷೇಧ: ಮಹತ್ವದ ಸುತ್ತೋಲೆ ಹೊರಡಿಸಿದ DG & IGP ಎಂ.ಎ.ಸಲೀಂ ಸೆಪ್ಟೆಂಬರ್ 27, 2025 ಬೆಂಗಳೂರು: DG ಮತ್ತು IGP ಎಂ.ಎ. ಸಲೀಂ ಸಾಹೇಬರು ಸಿವಿಲ್ ಕೇಸ್ಗೆ ಸಂಬಂಧಿಸಿದಂತೆ ನಿನ್ನೆ (ಸೆಪ್ಟೆಂಬರ್ 25, 2025) ಹೊರಡಿಸಿದ ಪ್ರಮುಖ ಆದೇಶದ ಮಾಹಿತಿ ಹೀಗಿದೆ: ...
ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ ಮತ್ತು ಮೇಲಾಧಿಕಾರಿ ವಿರುದ್ದ ಇಂದು ಲೋಕಾಯುಕ್ತಕ್ಕೆ ದೂರು ದಾಖಲು ಸೆಪ್ಟೆಂಬರ್ 25, 2025 ಶಿವಮೊಗ್ಗ: ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ ಇವರು ,ವಾರ್ತಾ ಇಲಾಖೆಯಲ್ಲಿ 16 ವರ್ಷದಿಂದ ಒಂದೇ ಕಡೆ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಕರ್ತವ್ಯದಲ್ಲಿ...
ಸಚಿವ ಮಧು ಬಂಗಾರಪ್ಪ ಅವರ ವೈಯಕ್ತಿಕ ಮತ್ತು ಆರಂಭಿಕ ಜೀವನದ ಬಗ್ಗೆ ಮಾಹಿತಿ ಇಲ್ಲಿದೆ ಸೆಪ್ಟೆಂಬರ್ 21, 2025 ಸಚಿವ ಮಧು ಬಂಗಾರಪ್ಪ ಅವರ ಬಗ್ಗೆ ಮಾಹಿತಿ ಇಲ್ಲಿದೆ: ವೈಯಕ್ತಿಕ ಮತ್ತು ಆರಂಭಿಕ ಜೀವನ: * ಮಧು ಬಂಗಾರಪ್ಪ ಅವರು ಸೆಪ್ಟೆಂಬರ್ 4, 1966 ರಂದು ಮಾಜಿ ಮುಖ್ಯಮ...
ಸರ್ಕಾರ ನಡೆಸುತ್ತಿರುವ ಸಾಮಾಜಿಕ-ಆರ್ಥಿಕ ಜಾತಿ ಗಣತಿ, ಅವೈಜ್ಞಾನಿಕ ಕ್ರಮವಾಗಿದೆ:ಶಾಸಕ ಎಸ್.ಎನ್. ಚನ್ನಬಸಪ್ಪ ಸೆಪ್ಟೆಂಬರ್ 21, 2025 ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಕರ್ನಾಟಕ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಶಾ...
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಿರುಕುಳ: ಎ.ಟಿ.ಎನ್.ಸಿ.ಸಿ. ಕಾಲೇಜಿನಪ್ರಾಂಶುಪಾಲರ ವಿರುದ್ಧ ಕ್ರಮಕ್ಕೆ ಆಗ್ರಹ. ಸೆಪ್ಟೆಂಬರ್ 11, 2025 ಶಿವಮೊಗ್ಗ: ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು (ಎ.ಟಿ.ಎನ್.ಸಿ.ಸಿ.) ಪ್ರಾಂಶುಪಾಲರು ಗ್ರಾಮಾಂತರ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಸರ್ಕಾರದ...
ಇಂದಿರಾ ನಗರದ ಮುಸ್ಲಿಂ ಭಾಂದವರಿಂದ ಮೆರವಣಿಗೆಯಲ್ಲಿ ಗಣಪತಿ ಮೂರ್ತಿಗೆ ಪುಷ್ಪಮಾಲೆ ಸೆಪ್ಟೆಂಬರ್ 11, 2025 ಶಿವಮೊಗ್ಗ: ದಿನಾಂಕ 10. 09.2025 ರಂದು ತುಂಗಾನಗರ ಪೋಲೀಸ್ ಠಾಣಾ ವ್ಯಾಪ್ತಿಯ ವೀರ ಕೇಸರಿ ಯುವಪಡೆ ಇಂದಿರಾನಗರ ಗಣಪತಿ ಮೆರವಣಿಗೆ ಸಮಯದಲ್ಲಿ ಇಂದಿರಾನಗ...