*ಶಿವಮೊಗ್ಗ ಗ್ರಾ. ವಿಧಾನಸಭಾ ಚುನಾವಣೆ - ತಾಲೂಕು ಆಡಳಿತ ಸಜ್ಜು : ಕೊಟ್ರೇಶ್ ಹೆಚ್.*

ಏಪ್ರಿಲ್ 12, 2023
ಶಿವಮೊಗ್ಗ : ಏಪ್ರಿಲ್ 12 : ಮೇ 10ರಂದು ನಡೆಯಲಿರುವ 111-ಶಿವಮೊಗ್ಗ ಗ್ರಾಮಾಂತರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ  ವಿಧಾನಸಭಾ ಚುನಾವಣೆಗೆ ಶಿವಮೊಗ್ಗ ತಾಲೂಕು ಆಡಳಿತ ಸಕ...

ಬಿಜೆಪಿಯ 189 ಮಂದಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ: 52 ಹೊಸಮುಖಗಳಿಗೆ ಮಣೆ

ಏಪ್ರಿಲ್ 11, 2023
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ  ಬಿಜೆಪಿ  ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, 189 ಮಂದಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ. ಹಲವು ಸುತ್ತುಗಳ...

ಬಿಜೆಪಿಯ ಹಿರಿಯ 22 ಶಾಸಕರಿಗೆ ಟಿಕೆಟ್​​ ಇಲ್ಲ: ಹೈಕಮಾಂಡ್ ಸೂಚನೆ !! ಶಿವಮೊಗ್ಗದಿಂದ ಯಾರು ಅಂತೀರಾ ನೋಡಿ...

ಏಪ್ರಿಲ್ 11, 2023
ನವದೆಹಲಿ:ಬಿಜೆಪಿಯ ಹಿರಿಯ 22 ಶಾಸಕರಿಗೆ ಟಿಕೆಟ್​​ ಇಲ್ಲ ಎಂದು ಹೈಕಮಾಂಡ್ ನಿಂದ ಸೂಚನೆ ಬಂದಿದ್ದು, ರಾಜೀನಾಮೆ ನೀಡಿ ಪಕ್ಷಕ್ಕೆ ಕೆಲಸಮಾಡಿ ಎಂಬ ಸೂಚನೆ ಮೇರೆಗೆ ಶಿವಮೊಗ್ಗ...

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ ಶಿವಮೊಗ್ಗ ಕ್ಷೇತ್ರದ ಶಾಸಕ ಕೆ.ಎಸ್ ಈಶ್ವರಪ್ಪ

ಏಪ್ರಿಲ್ 11, 2023
ಶಿವಮೊಗ್ಗ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಸಚಿವ, ಶಿವಮೊಗ್ಗ ಕ್ಷೇತ್ರದ ಶಾಸಕ ಕೆ.ಎಸ್ ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿ...

ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಲ್ಲಿ ಮೂವರ ಹೆಸರು ಹೈಕಮಾಂಡ್ ಅಂಗಳದಲ್ಲಿ.....ಯಾರು ಅಂತೀರಾ ನೋಡಿ....

ಏಪ್ರಿಲ್ 07, 2023
ಶಿವಮೊಗ್ಗ: ಇದೀಗ  ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ  ಅಭ್ಯರ್ಥಿ ಯಾರಾಗ್ತಾರೆ ಎನ್ನುವುದು ತೀವ್ರ ಕುತೂಹಲ, ಶಿವಮೊಗ್ಗ ಬಿಜೆಪಿ ವಲಯದಲ್ಲಿ ಮತ್ತು ಸಾರ್ವಜನಿಕ ...

ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯಿಂದ ಕೆ.ಎಸ್.ಈಶ್ವರಪ್ಪ ರವರಿಗೆ ಟಿಕೇಟ್ ಪಕ್ಕ......ಬೇರೆಲ್ಲ ಸುಳ್ಳು ಸುದ್ದಿ...

ಏಪ್ರಿಲ್ 04, 2023
ಶಿವಮೊಗ್ಗ:ವ್ಯಾಟ್ಸಪ್ ನಲ್ಲಿ ವಿಧಾನಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿಗಳು ಎಂದು ಇತ್ತೀಚೆಗೆ ಫೇಕ್ ಲಿಸ್ಟ್ ವೈರಲ್ ಆಗಿದೆ.  ಫೇಕ್ ಲೀಸ್ಟ್/ ಸುದ್ದಿಗಳ ದರ್ಬ...

ವಿಧಾನಪರಿಷತ್ ಸದಸ್ಯತ್ವ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ತೊಡೆತಟ್ಟಿ ಶಿವಮೊಗ್ಗದಲ್ಲಿ ಅಖಾಡಕ್ಕೆ ಇಳಿಯುತ್ತಿದ್ದೆನೆ: ಈಶ್ವರಪ್ಪ ವಿರುದ್ದ ಗುಡುಗಿದ ಆಯನೂರು ಮಂಜುನಾಥ್

ಏಪ್ರಿಲ್ 03, 2023
ಶಿವಮೊಗ್ಗ: ನನ್ನ ಪ್ರಯತ್ನಕ್ಕೆ ಪೂರಕವಾಗಿ ನನಗೆ ಟಿಕೇಟ್ ಸಿಗುವ ಲಕ್ಷಣ ಸಿಗುತ್ತಿಲ್ಲ. ಆದ್ದರಿಂದ ಒಂದು ನಿರ್ಧಾರಕ್ಕೆ ಬಂದಿದ್ದೆನೆ. ಈಶ್ವರಪ್ಪ ರವರ ಏಕವಚ...

ಶಿವಮೊಗ್ಗ ಡಿಎಆರ್ ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ

ಏಪ್ರಿಲ್ 02, 2023
ಶಿವಮೊಗ್ಗ: ಶಿವಮೊಗ್ಗ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ *ಶ್ರೀ ದಾನಂ  ನಿವೃತ...

*ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಲು ಡಿಸಿ ಸೂಚನೆ*

ಏಪ್ರಿಲ್ 02, 2023
ಶಿವಮೊಗ್ಗ, ಏಪ್ರಿಲ್ 02, :      ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಚುನಾವಣಾ ನಿಯೋಜಿತ ಎಲ್ಲ ಅಧಿಕಾರಿಗಳು ಮಾದರಿ ನೀತಿ ಸಂಹಿತೆ...

*ಅನುಮತಿಯಿಲ್ಲದೆ ಧ್ವನಿವರ್ಧಕ-ಪಟಾಕಿ ಬಳಕೆ ಅಪರಾಧ : ಡಾ.ಆರ್.ಸೆಲ್ವಮಣಿ*

ಮಾರ್ಚ್ 31, 2023
ಶಿವಮೊಗ್ಗ, ಮಾರ್ಚ್ 31,:       ಸಕ್ಷಮ ಪ್ರಾಧಿಕಾರದಿಂದ ಲಿಖಿತ ಅನುಮತಿ ಪಡೆಯದೆ ಸ್ಥಿರ  ಅಥವಾ ಚಲಿಸುತ್ತಿರುವ ವಾಹನಗಳಿಗೆ ಅಳವಡಿಸಿರುವ ಯಾವುದೇ ರೀತಿಯ ಧ್ವನಿವರ್ಧಕಗಳನ...
Blogger ನಿಂದ ಸಾಮರ್ಥ್ಯಹೊಂದಿದೆ.