ಸಾಗರ ವಿಧಾನಸಭಾ ಚುನಾವಣೆ : ಒಂದು ನಾಮಪತ್ರ ಸಲ್ಲಿಕೆ ಏಪ್ರಿಲ್ 13, 2023 ಶಿವಮೊಗ್ಗ: ಏಪ್ರಿಲ್ 13 ,: ಮೇ 10ರಂದು ನಡಯಲಿರುವ ರಾಜ್ಯ ವಿಧಾನಸಭಾ ಚನಾವಣೆಯಲ್ಲಿ ಸಾಗರ ಕ್ಷೇತ್ರದಿಂದ ಆಯ್ಕೆ ಬಯಸಿ ಪಕ್ಸೇತರ ಅಭ್ಯರ್ಥಿಯಾಗಿ ಟಿ.ಎನ್. ಶ...
*ಶಿವಮೊಗ್ಗ ಗ್ರಾ. ವಿಧಾನಸಭಾ ಚುನಾವಣೆ - ತಾಲೂಕು ಆಡಳಿತ ಸಜ್ಜು : ಕೊಟ್ರೇಶ್ ಹೆಚ್.* ಏಪ್ರಿಲ್ 12, 2023 ಶಿವಮೊಗ್ಗ : ಏಪ್ರಿಲ್ 12 : ಮೇ 10ರಂದು ನಡೆಯಲಿರುವ 111-ಶಿವಮೊಗ್ಗ ಗ್ರಾಮಾಂತರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ವಿಧಾನಸಭಾ ಚುನಾವಣೆಗೆ ಶಿವಮೊಗ್ಗ ತಾಲೂಕು ಆಡಳಿತ ಸಕ...
ಬಿಜೆಪಿಯ 189 ಮಂದಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ: 52 ಹೊಸಮುಖಗಳಿಗೆ ಮಣೆ ಏಪ್ರಿಲ್ 11, 2023 ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, 189 ಮಂದಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ. ಹಲವು ಸುತ್ತುಗಳ...
ಬಿಜೆಪಿಯ ಹಿರಿಯ 22 ಶಾಸಕರಿಗೆ ಟಿಕೆಟ್ ಇಲ್ಲ: ಹೈಕಮಾಂಡ್ ಸೂಚನೆ !! ಶಿವಮೊಗ್ಗದಿಂದ ಯಾರು ಅಂತೀರಾ ನೋಡಿ... ಏಪ್ರಿಲ್ 11, 2023 ನವದೆಹಲಿ:ಬಿಜೆಪಿಯ ಹಿರಿಯ 22 ಶಾಸಕರಿಗೆ ಟಿಕೆಟ್ ಇಲ್ಲ ಎಂದು ಹೈಕಮಾಂಡ್ ನಿಂದ ಸೂಚನೆ ಬಂದಿದ್ದು, ರಾಜೀನಾಮೆ ನೀಡಿ ಪಕ್ಷಕ್ಕೆ ಕೆಲಸಮಾಡಿ ಎಂಬ ಸೂಚನೆ ಮೇರೆಗೆ ಶಿವಮೊಗ್ಗ...
ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ ಶಿವಮೊಗ್ಗ ಕ್ಷೇತ್ರದ ಶಾಸಕ ಕೆ.ಎಸ್ ಈಶ್ವರಪ್ಪ ಏಪ್ರಿಲ್ 11, 2023 ಶಿವಮೊಗ್ಗ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಸಚಿವ, ಶಿವಮೊಗ್ಗ ಕ್ಷೇತ್ರದ ಶಾಸಕ ಕೆ.ಎಸ್ ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿ...
*ಚುನಾವಣಾ ಅಕ್ರಮ ತಡೆಯಲು ‘ಸಿ-ವಿಜಿಲ್’ ಆ್ಯಪ್* ಏಪ್ರಿಲ್ 08, 2023 ಶಿವಮೊಗ್ಗ, ಏಪ್ರಿಲ್ 08, : ಚುನಾವಣಾ ಅಕ್ರಮಗಳನ್ನು ತಡೆದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಡೆಸುವ ಉದ್ದೇಶದಿಂದ ಚುನಾವಣಾ ಆಯೋಗವು ಸಿ...
ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಲ್ಲಿ ಮೂವರ ಹೆಸರು ಹೈಕಮಾಂಡ್ ಅಂಗಳದಲ್ಲಿ.....ಯಾರು ಅಂತೀರಾ ನೋಡಿ.... ಏಪ್ರಿಲ್ 07, 2023 ಶಿವಮೊಗ್ಗ: ಇದೀಗ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗ್ತಾರೆ ಎನ್ನುವುದು ತೀವ್ರ ಕುತೂಹಲ, ಶಿವಮೊಗ್ಗ ಬಿಜೆಪಿ ವಲಯದಲ್ಲಿ ಮತ್ತು ಸಾರ್ವಜನಿಕ ...
ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯಿಂದ ಕೆ.ಎಸ್.ಈಶ್ವರಪ್ಪ ರವರಿಗೆ ಟಿಕೇಟ್ ಪಕ್ಕ......ಬೇರೆಲ್ಲ ಸುಳ್ಳು ಸುದ್ದಿ... ಏಪ್ರಿಲ್ 04, 2023 ಶಿವಮೊಗ್ಗ:ವ್ಯಾಟ್ಸಪ್ ನಲ್ಲಿ ವಿಧಾನಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿಗಳು ಎಂದು ಇತ್ತೀಚೆಗೆ ಫೇಕ್ ಲಿಸ್ಟ್ ವೈರಲ್ ಆಗಿದೆ. ಫೇಕ್ ಲೀಸ್ಟ್/ ಸುದ್ದಿಗಳ ದರ್ಬ...
ವಿಧಾನಪರಿಷತ್ ಸದಸ್ಯತ್ವ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ತೊಡೆತಟ್ಟಿ ಶಿವಮೊಗ್ಗದಲ್ಲಿ ಅಖಾಡಕ್ಕೆ ಇಳಿಯುತ್ತಿದ್ದೆನೆ: ಈಶ್ವರಪ್ಪ ವಿರುದ್ದ ಗುಡುಗಿದ ಆಯನೂರು ಮಂಜುನಾಥ್ ಏಪ್ರಿಲ್ 03, 2023 ಶಿವಮೊಗ್ಗ: ನನ್ನ ಪ್ರಯತ್ನಕ್ಕೆ ಪೂರಕವಾಗಿ ನನಗೆ ಟಿಕೇಟ್ ಸಿಗುವ ಲಕ್ಷಣ ಸಿಗುತ್ತಿಲ್ಲ. ಆದ್ದರಿಂದ ಒಂದು ನಿರ್ಧಾರಕ್ಕೆ ಬಂದಿದ್ದೆನೆ. ಈಶ್ವರಪ್ಪ ರವರ ಏಕವಚ...
ಶ್ರೀ ಜಾನ್ ಡಿಸೋಜಾ ARSI (Rtd) ನಿಧನ- ಸಂತಾಪ ಏಪ್ರಿಲ್ 02, 2023 ಶಿವಮೊಗ್ಗ: ದಿನಾಂಕ-:18-05-1976 ರಂದು ಪೊಲೀಸ್ ಇಲಾಖೆಗೆ ಸೇರಿ, ದಿನಾಂಕ:31-08-2019 ರಂದು ನಿವ್ರತ್ತಿ ಹೊಂದಿ ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧ...
ಶಿವಮೊಗ್ಗ ಡಿಎಆರ್ ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ಏಪ್ರಿಲ್ 02, 2023 ಶಿವಮೊಗ್ಗ: ಶಿವಮೊಗ್ಗ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ *ಶ್ರೀ ದಾನಂ ನಿವೃತ...
*ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಲು ಡಿಸಿ ಸೂಚನೆ* ಏಪ್ರಿಲ್ 02, 2023 ಶಿವಮೊಗ್ಗ, ಏಪ್ರಿಲ್ 02, : ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಚುನಾವಣಾ ನಿಯೋಜಿತ ಎಲ್ಲ ಅಧಿಕಾರಿಗಳು ಮಾದರಿ ನೀತಿ ಸಂಹಿತೆ...
*ಅನುಮತಿಯಿಲ್ಲದೆ ಧ್ವನಿವರ್ಧಕ-ಪಟಾಕಿ ಬಳಕೆ ಅಪರಾಧ : ಡಾ.ಆರ್.ಸೆಲ್ವಮಣಿ* ಮಾರ್ಚ್ 31, 2023 ಶಿವಮೊಗ್ಗ, ಮಾರ್ಚ್ 31,: ಸಕ್ಷಮ ಪ್ರಾಧಿಕಾರದಿಂದ ಲಿಖಿತ ಅನುಮತಿ ಪಡೆಯದೆ ಸ್ಥಿರ ಅಥವಾ ಚಲಿಸುತ್ತಿರುವ ವಾಹನಗಳಿಗೆ ಅಳವಡಿಸಿರುವ ಯಾವುದೇ ರೀತಿಯ ಧ್ವನಿವರ್ಧಕಗಳನ...