ಗೌರಿ ಗಣೇಶ ಹಬ್ಬದ ಹಿನ್ನೆಲೆ ನಾವು ಕೆಲವು ಸಿದ್ದತೆ ಮಾಡಿಕೊಂಡಿದ್ದೆವೆ: ಜಿಲ್ಲಾಧಿಕಾರಿ ಗುರುದತ್ತ ಹೆಗ್ಗಡೆ

ಆಗಸ್ಟ್ 25, 2025
ಶಿವಮೊಗ್ಗ:   ಗೌರಿ ಗಣೇಶ ಹಬ್ಬ ಅದರ ಪ್ರಯುಕ್ತವಾಗಿ ನಮ್ಮ ಶಿವಮೊಗ್ಗ ನಗರ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲಾ ರೀತಿಯಿಂದನು ನಾವು ಸಿದ್ಧತೆ ಮಾಡ್ಕೊಳ್ತ...

ಸಚಿವರಾದ ಮಧು ಬಂಗಾರಪ್ಪ ಹೆಸರಿನಲ್ಲಿ ವರ್ಗಾವಣೆ ದಂಧೆ: ವಂಚಿಸುತ್ತಿದ್ದ ಆರೋಪಿ ಬಂದನ: ಎಸ್ಪಿ ಏನಂದ್ರು ವಿಡಿಯೋ ನೋಡಿ

ಆಗಸ್ಟ್ 23, 2025
ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸರ್ಕಾ ರಿ ನೌಕರರಿಗೆ ವರ್ಗಾವಣೆ ಮಾಡಿಸಿಕೊಡುವುದಾಗಿ ವಂಚಿಸುತ್ತಿದ್ದ ಆರೋಪಿಯನ್ನು...

ನೂತನವಾಗಿ ನಿರ್ಮಿಸಿರುವ ಪ್ರಯೋಗಾಲಯ ಹಾಗೂ ಹೆಚ್ಚುವರಿ ಕಟ್ಟಡಗಳನ್ನು ಉದ್ಘಾಟಿಸಿದ ಸಚಿವ ಮಧು ಬಂಗಾರಪ್ಪ

ಆಗಸ್ಟ್ 18, 2025
ಚಿತ್ರದುರ್ಗ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್,  ಮಧು ಬಂಗಾರಪ್ಪನವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಶ್ರೀ ರಂಗನಾಥ ಪಿ.ಯು ...

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಶಿವಮೊಗ್ಗ ಉತ್ತಮ ಡಿಸಿಸಿ ಬ್ಯಾಂಕ್ ಆಗಿ ಆಯ್ಕೆ: ಪ್ರಶಸ್ತಿ ಪ್ರಧಾನ

ಆಗಸ್ಟ್ 13, 2025
 ಬೆಂಗಳೂರು:  ಬ್ಯಾಂಕಿನ ಶ್ರೇಷ್ಠ ಸಾಧನೆಗಾಗಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿ. ಬೆಂಗಳೂರು ಇವರು ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂ...

*ಗ್ರಂಥಾಲಯಗಳನ್ನು ಬಲಪಡಿಸುವ ಅಗತ್ಯವಿದೆ: ಸಚಿವ ಎಸ್. ಮಧು ಬಂಗಾರಪ್ಪ*

ಆಗಸ್ಟ್ 12, 2025
ಬೆಂಗಳೂರು, ಆಗಸ್ಟ್ 12: ಭಾರತದ ಗ್ರಂಥಾಲಯ ವಿಜ್ಞಾನ ಪಿತಾಮಹರಾದ ಡಾ. ಎಸ್.ಆರ್. ರಂಗನಾಥನ್ ಅವರ 133ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ನಡೆದ ಗ್ರಂಥಪಾಲಕರ...

ಶಿವಮೊಗ್ಗದ ಹೆಡ್ ಪೋಸ್ಟ್ ಆಫೀಸ್ ನಲ್ಲಿ ಸ್ಪೀಡ್ ಪೋಸ್ಟ್ ಸ್ಥಗಿತ: ವಾರದಿಂದ ಗ್ರಾಹಕರ ಪರದಾಟ

ಆಗಸ್ಟ್ 10, 2025
ಶಿವಮೊಗ್ಗ: ಹೊಸ ಸಾಫ್ಟ್ ವೇರ್ ಮತ್ತು ಸರ್ವರ್ ತಾಂತ್ರಿಕ ಸಮಸ್ಯೆಯಿಂದಾಗಿ  ಒಂದು ವಾರದಿಂದ  ಶಿವಮೊಗ್ಗದ ಗೋಪಿ ಸರ್ಕಲ್ ನಲ್ಲಿ ಇರುವ ಮುಖ್ಯ ಅಂಚೆ ಕಚೇರಿ ಯ...

"ಕರ್ನಾಟಕ ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧ ತಡೆ ಕಾಯಿದೆ-2025" ವಿರೋಧಿಸಿ ಪ್ರಮುಖ ಶಾಸಕರಿಗೆ ಮನವಿ

ಆಗಸ್ಟ್ 07, 2025
ಸಂವಿಧಾನ ವಿರೋಧಿ ಮತ್ತು ಹಿಂದೂ ವಿರೋಧಿ "ಕರ್ನಾಟಕ ರೋಹಿತ್ ವೇಮುಲಾ ಬಿಲ್-2025" ಮತ್ತು "ಕರ್ನಾಟಕ ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧ ತಡೆ ಕಾಯಿದೆ-202...

ಆಗಸ್ಟ್ 11 ರಿಂದ 14 ರವರೆಗೆ ಶಿವಮೊಗ್ಗದಲ್ಲಿ ಚುಂಚಾದ್ರಿ ಕಪ್ ವಾಲಿಬಾಲ್ ಸಂಭ್ರಮ "

ಆಗಸ್ಟ್ 07, 2025
ನೆಹರೂ ಕ್ರೀಡಾಂಗಣದಲ್ಲಿ ’ಚುಂಚಾದ್ರಿ ಕಪ್ ’ ವಾಲಿಬಾಲ್ ಪಂದ್ಯಾವಳಿಗೀಗ 23ರ ಹರೆಯ " ಶಿವಮೊಗ್ಗ ನಗರದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿ...

ನಿವೃತ್ತ ಪೊಲೀಸ್ ವರಿಷ್ಡಾಧಿಕಾರಿ ಎಂ.ಕೆ.ನಾಗರಾಜ್ ರವರ 75 ನೇ ಹುಟ್ಟು ಹಬ್ಬದ ಹೆಸರಿನಲ್ಲಿ ನಿವೃತ್ತ ಪೊಲೀಸರಿಂದ ಅನ್ನದಾಸೋಹ ಕಾರ್ಯಕ್ರಮ

ಆಗಸ್ಟ್ 05, 2025
ಶಿವಮೊಗ್ಗ:    ಶಿವಮೊಗ್ಗದಲ್ಲಿ ಜಿಲ್ಲಾರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಂತರ ರಾಜ್ಯದ ಅತ್ಯುನ್ನತ ಹುದ್ದೆ ಪೋಲಿಸ್ ಮಹಾ ನಿರ್ದೇಶಕ ಹುದ್ದೆಯನ್ನು ಅಲಂಕ...

ಭದ್ರಾವತಿಯ ಅಂತರಗಂಗೆ ದೊಡ್ಡ ಚಾನಲ್ ಬಿದ್ದ ಕಾರು: ಅಪಾಯದಿಂದ ಪಾರಾದ ಡ್ರೈವರ್

ಆಗಸ್ಟ್ 03, 2025
ಭದ್ರಾವತಿ:ಅ-೨. ನಗರಕ್ಕೆ ಸಮೀಪದ ಅಂತರಗಂಗೆ ದೊಡ್ಡ ಚಾನಲ್ ಬಳಿ ಕಾರ್‌ವೊಂದು ಚಾನಲ್‌ಗೆ ಬಿದ್ದಿದ್ದು, ಅದೃಷವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಎರಡ...
Blogger ನಿಂದ ಸಾಮರ್ಥ್ಯಹೊಂದಿದೆ.