KWJV ಶಿವಮೊಗ್ಗ ಜಿಲ್ಲಾ ಘಟಕದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

ಫೆಬ್ರವರಿ 07, 2025
ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಶಿವಮೊಗ್ಗ ಜಿಲ್ಲಾ ಘಟಕದ  ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸಂಘದ ಕಚೇರಿಯಲ್ಲಿ   ಅರ್ಜಿಗಳು ಲಭ್ಯವಿದೆ. ಆಸ...

*"ಶಿಕ್ಷಣವೇ ಶಕ್ತಿ"*ಶಿಕ್ಷಣಕ್ಕೆ ಯಾವುದೇ ಧರ್ಮ,ಜಾತಿ, ಪಂಥ, ಪಕ್ಷ ಭೇದವಿಲ್ಲ: ಸಚಿವ ಮಧುಬಂಗಾರಪ್ಪ

ಫೆಬ್ರವರಿ 07, 2025
ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹುಚ್ಚಂಗಿಪುರ ಗ್ರಾಮದ "ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ" ನೂತನ ಸುಸುರ್ಜಿತ ಭವ್ಯವಾದ ಶಾಲಾ ಕಟ್ಟಡವ...

ಆಡೋನಹಳ್ಳಿ ಅಕ್ತಮ ಮರಳು ಗಣಿಗಾರಿಕೆ ಅಡ್ಡೆ ಮೇಲೆ.ತಡರಾತ್ರಿ ಮಹಿಳಾ ಅಧಿಕಾರಿಯ ದಿಢೀರ್ ದಾಳಿ!

ಫೆಬ್ರವರಿ 05, 2025
ಶಿವಮೊಗ್ಗ, ಫೆಬ್ರವರಿ 5: ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದ ತುಂಗಭದ್ರಾ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಅಡ್ಡೆ ಮೇಲೆ ಗಣಿ ಮತ್...

*ವಿದ್ಯಾರ್ಥಿಗಳು ಎಂದಿಗೂ ಶಿಕ್ಷಣದಿಂದ ವಂಚಿತರಾಗಬೇಡಿ*:ಗೋಪಾಲಕೃಷ್ಣ ಬೇಳೂರು

ಫೆಬ್ರವರಿ 04, 2025
ಆನಂದಪುರ:  ನಿಮ್ಮ ತಂದೆ ತಾಯಿಯರಿಗೆ ನಿಮ್ಮನ್ನು ಓದಿಸಲಾಗಲಿಲ್ಲ ವೆಂದರೆ ನನ್ನ ಬಳಿ ಬನ್ನಿ ನಿಮ್ಮ ಅಣ್ಣ ಅಂತ ನಾನಿದ್ದೇನೆ ನಿಮ್ಮ ಓದಿನ ಜವಾಬ್ದಾರಿ ನಾನು ...

ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಕಲಿ ಅಧ್ಯಕ್ಷನನ್ನು ಬಂಧಿಸುವಂತೇ ಒತ್ತಾಯ:ಜಯನಗರ ಪೊಲೀಸ್ ಠಾಣೆಗೆ,ಡಿಸಿಗೆ,ಎಸ್ಪಿಗೆ KWJV ಶಿವಮೊಗ್ಗ ಘಟಕದಿಂದ ದೂರು

ಫೆಬ್ರವರಿ 03, 2025
  ಶಿವಮೊಗ್ಗ :ನಗರದ ಆರ್.ಟಿ.ಓ. ಕಚೇರಿ ರಸ್ತೆಯಲ್ಲಿರುವ ಪತ್ರಿಕಾ ಭವನಕ್ಕೆ  ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷನೆಂದು ಹೇಳಿಕೊಂಡು ಅಕ್ರಮ ಪ್ರವೇಶ ಮಾಡಿ...

ಬಹಿರಂಗ ಪತ್ರ ಚಳುವಳಿ....ನಮಗೆ ನ್ಯಾಯ ಕೊಡಿ...ಪತ್ರಿಕಾಭವನ ಉಳಿಸಿ: KWJV ಶಿವಮೊಗ್ಗ ಘಟಕದ ಮನವಿ

ಫೆಬ್ರವರಿ 01, 2025
    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಶಿವಮೊಗ್ಗ ಘಟಕದ ವತಿಯಿಂದ ಬಹಿರಂಗ ಪತ್ರ ಚಳುವಳಿ....ನಮಗೆ ನ್ಯಾಯ ಕೊಡಿ...ಪತ್ರಿಕಾಭವನಕ್ಕೆ ಆಡಳಿತಾಧಿಕಾರಿ ನೇಮಿಸಿ, ನಕಲಿ...
Blogger ನಿಂದ ಸಾಮರ್ಥ್ಯಹೊಂದಿದೆ.