ಶ್ರೀರಾಮ ಮಂದಿರದ ಲೋಕಾರ್ಪಣೆ: ಬ್ರಹ್ಮಕುಮಾರಿ ಈಶ್ವರೀಯ ಸಂಸ್ಥೆಯಲ್ಲಿ ಧ್ಯಾನ ಸತ್ಸಂಗ ಜನವರಿ 22, 2024 ಶಿವಮೊಗ್ಗ: -ಬ್ರಹ್ಮಾಕುಮಾರೀಸ್ *ಸದ್ಭಾವನಾ ಸಂಕಲ್ಪ* ದಿವ್ಯ ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿರುವ ದೇವಭೂಮಿ ಭಾರತದ ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ...
*ಟಿವಿ ವಾಹಿನಿಗಳಲ್ಲಿ ಆಕ್ಷೇಪಾರ್ಹ ಕಾರ್ಯಕ್ರಮಗಳು ಪ್ರಸಾರವಾದರೆ ವಾರ್ತಾ ಇಲಾಖೆಗೆ ದೂರು ನೀಡಿ* ಜನವರಿ 18, 2024 ಶಿವಮೊಗ್ಗ ಜನವರಿ 18 : ಜಿಲ್ಲೆಯಲ್ಲಿ ಕೇಬಲ್ ಟಿವಿ ಹಾಗೂ ಉಪಗ್ರಹ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ದೂರುಗಳಿದ್ದಲ್ಲಿ ವಾ...
ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಶರಣ, ಅದ್ಭುತ ಚಿಂತಕ - ಮಹಾ ಯೋಗಿ ಸಿದ್ದರಾಮೇಶ್ವರರು : ಸಚಿವ ಮಧು ಎಸ್.ಬಂಗಾರಪ್ಪ ಜನವರಿ 15, 2024 ಶಿವಮೊಗ್ಗ : ಜನವರಿ 15 : ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಶರಣ, ಅದ್ಭುತ ಚಿಂತಕ - ಮಹಾ ಯೋಗಿ ಸಿದ್ದರಾಮೇಶ್ವರರು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ...
ಶಿವಮೊಗ್ಗ ಸಂಸದರು ಡಬಲ್ ಸ್ಟ್ಯಾಂಡರ್ಡ್:ಸಚಿವ ಮಧುಬಂಗಾರಪ್ಪ ಅಟ್ಯಾಕ್.... ಜನವರಿ 15, 2024 ಶಿವಮೊಗ್ಗ: ಶಿವಮೊಗ್ಗ ಸಂಸದರು ಡಬಲ್ ಸ್ಟ್ಯಾಂಡರ್ಡ್... ಇವರು ಮೊನ್ನೆ ಭಾಗವಹಿಸಿದ ಯುವನಿಧಿ ಕಾರ್ಯಕ್ರಮದಲ್ಲಿ ಉತ್ತಮ ಕಾರ್ಯಕ್ರಮ ಎಂದು ಸಿ.ಎಂ. ಸಿದ್ದರ...
ಶಿವಮೊಗ್ಗದಲ್ಲಿ ದೇವಾಲಯಗಳ ಸ್ವಚ್ಛತಾ ಅಭಿಯಾನಕ್ಕೆ BYR ಚಾಲನೆ ಜನವರಿ 14, 2024 ಶಿವಮೊಗ್ಗ: ಇಂದಿನಿಂದ ದೇಶದಾದ್ಯಂತ ದೇವಾಲಯಗಳ ಸ್ವಚ್ಛತಾ ಅಭಿಯಾನ ಆರಂಭಗೊಂಡಿದ್ದು, ಇದರ ಅಂಗವಾಗಿ ಇಂದು ಶಿವಮೊಗ್ಗದ ಶ್ರೀ ಅರೆಕೇಶ್ವರ ಸ್ವ...
ಶಿವಮೊಗ್ಗ ನಿವೃತ್ತ ASI ಶ್ರೀ ಮಾಧವ ಫೈ ನಿಧನ ; ಸಂತಾಪ ಜನವರಿ 13, 2024 ಶಿವಮೊಗ್ಗ:ನಿವೃತ್ತ ASI ಶ್ರೀ ಮಾಧವ ಫೈ ರವರು ಇಂದು ಮದ್ಯಾಹ್ನ ಹೃದಯಾಘಾತದಿಂದ ನಿಧನವಾಗಿದ್ದಾರೆ. 1986 ರಲ್ಲಿ ಪೊಲೀಸ್ ಇಲಾಖೆ ಸೇರಿ, ಅಗಸ್ಟ್ 2017 ನಿವ...
*ಯುವನಿಧಿ ಗ್ಯಾರಂಟಿ ಯೋಜನೆ ಕಾರ್ಯಕ್ರಮಕ್ಕೆ ಶಿವಮೊಗ್ಗ ಸಜ್ಜು** *ಸಿ.ಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿದಂತೆ ಹಲವಾರು ಭಾಗಿ** ಜನವರಿ 11, 2024 *ಯುವನಿಧಿ : ನಗದು ವರ್ಗಾವಣೆ ಕಾರ್ಯಕ್ರಮಕ್ಕೆ ಶಿವಮೊಗ್ಗ ಸಜ್ಜು** ಬೇಳೂರು .*ಶಿವಮೊಗ್ಗದ ಫ್ರೀಡಂ ಪಾಕ್೯ನಲ್ಲಿ ನಡೆಯುವ ಕಾರ್ಯಕ್ರಮ* ನಾಳೆ 12 ನೇ ತಾರೀಖ...
ಡಾ. ಆರತಿ ಕೃಷ್ಣ, ಉಪಾಧ್ಯಕ್ಷರು ಶಿವಮೊಗ್ಗಕ್ಕೆ ಭೇಟಿ:ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾದ್ಯಕ್ಷ ಸುಂದರೇಶ್ ರಿಂದ ಸನ್ಮಾನ ಜನವರಿ 04, 2024 ಶಿವಮೊಗ್ಗ: ಡಾ. ಆರತಿ ಕೃಷ್ಣ, ಮಾನ್ಯ ಉಪಾಧ್ಯಕ್ಷರು, ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ ಸರ್ಕಾರ ಇವರು ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ...
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ*ನೋಂದಾಯಿತ ಆಟೋರಿಕ್ಷಾಗಳಿಗೆ ಪರವಾನಿಗೆ ನೀಡಲು ಡಿಸಿ ಸೂಚನೆ* ಜನವರಿ 04, 2024 ಶಿವಮೊಗ್ಗ, ಜನವರಿ 04,: ಹೊಸದಾಗಿ ಖರೀದಿಸಿ ನೋಂದಣಿಯಾದ ಆಟೋರಿಕ್ಷಾಗಳಿಗೆ ಪರವಾನಿಗೆಯನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಪ್ರಾದೇಶಿಕ ಸಾರಿಗೆ ...
ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ ! ಜನವರಿ 03, 2024 ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಈ ಸಂಧರ್ಭದಲ್ಲಿ ಶಿವಮೊಗ್ಗದಲ್ಲಿ - ಅಂಬಾಭವಾನಿ ದೇವಸ್...
*ಇವಿಎಂ-ಮೊಬೈಲ್ ಪ್ರಾತ್ಯಕ್ಷಿಕೆ ವಾಹನಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ* ಜನವರಿ 02, 2024 ಶಿವಮೊಗ್ಗ, ಜನವರಿ 02, : ಮತದಾರರ ಜಾಗೃತಿ ಮತ್ತು ಇವಿಎಂ ಮಷಿನ್ಗಳ ಪ್ರಾತ್ಯಕ್ಷಿಕೆಗಾಗಿ ತಯಾರಿಸಲಾದ ಎಂಡಿವಿ ಮೊಬೈಲ್ ಡೆಮಾನ್ಸ್ಟ್ರೇಷನ್ ವಾಹನಕ್...
*ಕೋರ್ಬಿವ್ಯಾಕ್ಸ್ ಲಸಿಕೆ ಪಡೆಯಿರಿ* ಜನವರಿ 02, 2024 ಶಿವಮೊಗ್ಗ, ಜನವರಿ 02,: ಕೋವಿಡ್-19 ಲಸಿಕೆಯ ಮುನ್ನೆಚ್ಚರಿಕೆ ಡೋಸ್ ಪಡೆಯದೇ ಉಳಿದಿರುವ 60 ವರ್ಷ ಮೇಲ್ಪಟ್ಟವರು, ಕಡಿಮೆ ರೋಗ ನಿರೋಧಕ ಶಕ್ತಿ ಉಳ್ಳವ...
ಸ್ಮಾರ್ಟ್ ಸಿಟಿಯಲ್ಲಿ ಕುಡಿಯುವ ನೀರಿಗಾಗಿ ಪರದಾಟ:ಬಡಾವಣೆ ನಾಗರೀಕರ ಆಕ್ರೋಶ ಜನವರಿ 02, 2024 ಶಿವಮೊಗ್ಗ:ಸ್ಮಾರ್ಟ್ ಸಿಟಿ ಶಿವಮೊಗ್ಗ ನಗರದ ward No 24, ಗೋಪಾಳ 2 ನೇ ಹಂತ, ಸೂಡಾ ಲೇಔಟ್ 2ನೇ ಹಂತ, ಅಲ್ ಹರಿಂ ಲೇಔಟ್ ಮತ್ತು ಗೋಪಾಲ ಹೌಸಿಂಗ್ ಬೋರ್ಡ್...