ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ಇಂದು ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿಧೇ೯ಶಕರುಗಳು ಯಾರು ಅಂತೀರಾ ನೋಡಿ...

ಸೆಪ್ಟೆಂಬರ್ 28, 2025
ಶಿವಮೊಗ್ಗ:* ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ (ರಿ) ಸಂಘದ ಸರ್ವಸದಸ್ಯರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಇಂದು ...

ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ತಂಡದ ಬಿಗ್ ಕಾರ್ಯಾಚರಣೆ : 3 ಸರಗಳ್ಳತನ ಪ್ತಕರಣಗಳ ಪತ್ತೆ-ಆರೋಪಿ ಅಂದರ್

ಸೆಪ್ಟೆಂಬರ್ 27, 2025
ಶಿವಮೊಗ್ಗ:   *ದಿನಾಂಕ: 11/09/2025* ರಂದು ಬೆಳಗ್ಗೆ *83 ವರ್ಷದ ಶಿವಮೊಗ್ಗ  ರವೀಂದ್ರ ನಗರದ*  ವಾಸಿ ಮಹಿಳೆಯೊಬ್ಬರು ರವೀಂದ್ರ ನಗರ ರೈಲ್ವೆ ಟ್ರ್ಯಾಕ್ ಪ...

​ಸಿವಿಲ್ ಪ್ರಕರಣಗಳಲ್ಲಿ ಪೊಲೀಸರ ಹಸ್ತಕ್ಷೇಪ ನಿಷೇಧ: ಮಹತ್ವದ ಸುತ್ತೋಲೆ ಹೊರಡಿಸಿದ DG & IGP ಎಂ.ಎ.ಸಲೀಂ

ಸೆಪ್ಟೆಂಬರ್ 27, 2025
ಬೆಂಗಳೂರು: DG ಮತ್ತು IGP ಎಂ.ಎ. ಸಲೀಂ ಸಾಹೇಬರು ಸಿವಿಲ್ ಕೇಸ್‌ಗೆ ಸಂಬಂಧಿಸಿದಂತೆ ನಿನ್ನೆ (ಸೆಪ್ಟೆಂಬರ್ 25, 2025) ಹೊರಡಿಸಿದ ಪ್ರಮುಖ ಆದೇಶದ ಮಾಹಿತಿ ಹೀಗಿದೆ: ...

ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ ಮತ್ತು ಮೇಲಾಧಿಕಾರಿ ವಿರುದ್ದ ಇಂದು ಲೋಕಾಯುಕ್ತಕ್ಕೆ ದೂರು ದಾಖಲು

ಸೆಪ್ಟೆಂಬರ್ 25, 2025
ಶಿವಮೊಗ್ಗ: ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ ಇವರು ,ವಾರ್ತಾ ಇಲಾಖೆಯಲ್ಲಿ 16 ವರ್ಷದಿಂದ ಒಂದೇ ಕಡೆ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಕರ್ತವ್ಯದಲ್ಲಿ...

ಸಚಿವ ಮಧು ಬಂಗಾರಪ್ಪ ಅವರ ವೈಯಕ್ತಿಕ ಮತ್ತು ಆರಂಭಿಕ ಜೀವನದ ಬಗ್ಗೆ ಮಾಹಿತಿ ಇಲ್ಲಿದೆ

ಸೆಪ್ಟೆಂಬರ್ 21, 2025
ಸಚಿವ ಮಧು ಬಂಗಾರಪ್ಪ ಅವರ ಬಗ್ಗೆ ಮಾಹಿತಿ ಇಲ್ಲಿದೆ: ವೈಯಕ್ತಿಕ ಮತ್ತು ಆರಂಭಿಕ ಜೀವನ:  * ಮಧು ಬಂಗಾರಪ್ಪ ಅವರು ಸೆಪ್ಟೆಂಬರ್ 4, 1966 ರಂದು ಮಾಜಿ ಮುಖ್ಯಮ...

ಸರ್ಕಾರ ನಡೆಸುತ್ತಿರುವ ಸಾಮಾಜಿಕ-ಆರ್ಥಿಕ ಜಾತಿ ಗಣತಿ, ಅವೈಜ್ಞಾನಿಕ ಕ್ರಮವಾಗಿದೆ:ಶಾಸಕ ಎಸ್.ಎನ್. ಚನ್ನಬಸಪ್ಪ

ಸೆಪ್ಟೆಂಬರ್ 21, 2025
ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಕರ್ನಾಟಕ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಅವರು  ಶಾ...

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಿರುಕುಳ: ಎ.ಟಿ.ಎನ್.ಸಿ.ಸಿ. ಕಾಲೇಜಿನಪ್ರಾಂಶುಪಾಲರ ವಿರುದ್ಧ ಕ್ರಮಕ್ಕೆ ಆಗ್ರಹ.

ಸೆಪ್ಟೆಂಬರ್ 11, 2025
ಶಿವಮೊಗ್ಗ: ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು (ಎ.ಟಿ.ಎನ್.ಸಿ.ಸಿ.) ಪ್ರಾಂಶುಪಾಲರು ಗ್ರಾಮಾಂತರ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಸರ್ಕಾರದ...

ಇಂದಿರಾ ನಗರದ ಮುಸ್ಲಿಂ ಭಾಂದವರಿಂದ ಮೆರವಣಿಗೆಯಲ್ಲಿ ಗಣಪತಿ ಮೂರ್ತಿಗೆ ಪುಷ್ಪಮಾಲೆ

ಸೆಪ್ಟೆಂಬರ್ 11, 2025
ಶಿವಮೊಗ್ಗ:   ದಿನಾಂಕ 10. 09.2025 ರಂದು ತುಂಗಾನಗರ  ಪೋಲೀಸ್ ಠಾಣಾ ವ್ಯಾಪ್ತಿಯ ವೀರ ಕೇಸರಿ ಯುವಪಡೆ  ಇಂದಿರಾನಗರ ಗಣಪತಿ ಮೆರವಣಿಗೆ ಸಮಯದಲ್ಲಿ ಇಂದಿರಾನಗ...

ಶಿಕ್ಷಣ ಇಲಾಖೆ — ರೋಟರಿ ಕ್ಲಬ್‌ ಒಡಂಬಡಿಕೆ: ಸರ್ಕಾರಿ ಶಾಲೆಗಳಿಗೆ ಬೆಂಚು-ಇಂಟರಾಕ್ಟಿವ್‌ ಎಲ್‌ಇಡಿ ಬೋರ್ಡ್‌ಗಳ ಸೌಲಭ್ಯ

ಸೆಪ್ಟೆಂಬರ್ 09, 2025
ಬೆಂಗಳೂರು, ಸೆಪ್ಟೆಂಬರ್ 9: ಬೆಂಗಳೂರು ರೋಟರಿ ಕ್ಲಬ್‌ (RCB) ಶಾಲಾ ಶಿಕ್ಷಣ ಇಲಾಖೆಯೊಂದಿಗೆ ರಾಜ್ಯದ ಸರ್ಕಾರಿ ಶಾಲೆಗಳಿಗೆ ಮೇಜು-ಬೆಂಚುಗಳ ಜೊತೆಗೆ ಇಂಟರಾಕ...

ಕರ್ನಾಟಕದಲ್ಲಿ ಮೊದಲ ಬಾರಿ ನಾನು ಮತ್ತು ಗುಂಡ 2 ಪ್ರೇಮಿಯರ್ ಶೋ ಶಿವಮೊಗ್ಗದಲ್ಲಿ ..

ಸೆಪ್ಟೆಂಬರ್ 04, 2025
ಶಿವಮೊಗ್ಗ:  ಚಿತ್ರ ಪ್ರೇಮಿಗಳಿಗೊಂದು ಸಂತಸದ ಸುದ್ದಿ, ಮಲೆನಾಡಿನ ತೀರ್ಥಹಳ್ಳಿ- ಕೊಪ್ಪ, ತೀರ್ಥಹಳ್ಳಿ ತಾಲೂಕಿನ ದೇವಂಗಿ, ತುಪ್ಪದ ಮನೆ, ಆಗುಂಬೆ, ಬಸವಾನಿ,...

ಶಿವಮೊಗ್ಗದಲ್ಲಿ ಪತಿ 16 ವರ್ಷ ಸೇವೆ -ಪತ್ನಿ 13 ವರ್ಷ ಧೀರ್ಘಕಾಲದ ಸರ್ಕಾರಿ ಸೇವೆ‌:ಸಾಧನೆ ಗುರುತಿಸಿ ಗಿನ್ನಿಸ್ ದಾಖಲೆಗೆ ಸೇರಿಸಲು ಸಿ.ಎಂಗೆ ಆಗ್ರಹ

ಸೆಪ್ಟೆಂಬರ್ 03, 2025
ಶಿವಮೊಗ್ಗದಲ್ಲಿ ಒಂದೇ ಕಡೆ ಪತಿ 16 ವರ್ಷ ಸೇವೆ-ಪತ್ನಿ 13 ವರ್ಷಗಳ ಧೀರ್ಘಕಾಲದ ಸೇವೆ ಸಾಧನೆ ಗುರುತಿಸಿ,ಧೀರ್ಘಕಾಲದ ಸೇವೆಯನ್ನು ಪರಿಗಣಿಸಿ ಇವರಿಬ್ಬರನ್ನು ನಿವೃತ್ತಿ ಆಗು...

ಶ್ರೀಮತಿ ಸೌಮ್ಯ.ಎಸ್ .ಟಿಜಿಟಿ ಶಿಕ್ಷಕಿ, ಸ.ಹಿ.ಪ್ರಾ.ಶಾಲೆ ಜಯಂತಿಗ್ರಾಮ, ಹಾಲಿ ಒಒಡಿ,ಗಾಜನೂರು ಸರ್ಕಾರಿ ಶಾಲೆ ಇವರನ್ನು ದಾವಣಗೆರೆಗೆ ವರ್ಗಾವಣೆ ಮಾಡುವಂತೆ ಮನವಿ ಅರ್ಜಿ

ಸೆಪ್ಟೆಂಬರ್ 01, 2025
ಮೇಲ್ಕಂಡ ಪೋಟೋದಲ್ಲಿರುವವರು. ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ.ಆರ್ ಇವರನ್ನು ಸರ್ಕಾರ ಇದೀಗ ಶಿವಮೊಗ್ಗದಿಂದ ದಾವಣಗೆರೆಗೆ ವರ್ಗಾವಣೆ ಮಾಡಿದ್ದಾರೆ. ಸದರಿ...

*ಸೊರಬ ತಾಲೂಕಿನ ಅತಿ ಎತ್ತರದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ*

ಸೆಪ್ಟೆಂಬರ್ 01, 2025
ಶಿವಮೊಗ್ಗ: ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ ಕಳೆಗಟ್ಟಿದೆ. ಎಲ್ಲೆಡೆ ಗಣೇಶ ಉತ್ಸವವು ಅದ್ಧೂರಿಯಾಗಿ ನಡೆಯುತ್ತಿದೆ. ಈ ನಡುವೆ "ಕುಬಟೂರು ಮಹಾರಾಜ" ಹೆಸರಿನ ...
Blogger ನಿಂದ ಸಾಮರ್ಥ್ಯಹೊಂದಿದೆ.