ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕುಂಸಿಯ ಪ್ರಿಯದರ್ಶಿನಿ. ಎಸ್ ಅವರಿಗೆ ಮರುಮಾಪನ ಮೌಲ್ಯದಲ್ಲಿ 609 ಅಂಕ: ಅಭಿನಂದನೆ

ಮೇ 23, 2025
 ಶಿವಮೊಗ್ಗ:  ಈ ಸಾಲಿನ  ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶ್ರೀರಾಧಾ ಶಶಿಧರ ಇವರ ಮಗಳು ಪ್ರಿಯದರ್ಶಿನಿ. ಎಸ್ ಇವರು ಕುಂಸಿಯ ಮಂಜುನಾಥ ಪ್ರೌಢಶಾಲೆಯ ವಿದ್ಯಾ...

ಮಥುರಾ ಪ್ಯಾರಡೈಸ್ ಶಿವಮೊಗ್ಗದ ಅಭಿವೃದ್ಧಿಗೆ ಪೂರಕ ಸಂಸ್ಥೆ: ಶಾಸಕ ಎಸ್.ಎನ್. ಚನ್ನಬಸಪ್ಪ ಅಭಿಪ್ರಾಯ

ಮೇ 23, 2025
ಶಿವಮೊಗ್ಗ: *ಮಥುರಾ ಪ್ಯಾರಡೈಸ್ ಎಂದರೆ ಶಿವಮೊಗ್ಗದ ಅಭಿವೃದ್ಧಿಗೆ ಪೂರಕ ಸಂಸ್ಥೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.   ಭಾ...

ಸಿ.ಪಿ.ಐ ನಂಜಪ್ಪ ಇನ್ನಿಲ್ಲ

ಮೇ 22, 2025
ಶಿವಮೊಗ್ಗ: ಶಿವಮೊಗ್ಗ ಕಾಶಿಪುರ  ವಾಸಿಯಾದ ಸಾಧುಶೆಟ್ಟಿ ಜನಾಂಗದ ಸಿ.ಪಿ.ಐ ನಂಜಪ್ಪ ನಿನ್ನೆ ರಾತ್ರಿ ಕುಂದಾಪುರದಲ್ಲಿ ನಿಧನರಾಗಿದ್ದಾರೆ.ಮೃತರು ಅನಾರೋಗ್ಯದ ...

ಅಜೀಂ ಪ್ರೇಮ್‌ಜಿ ಫೌಂಡೇಷನ್‌ ನಿಂದ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ವೇತನ ಘೋಷಣೆ .

ಮೇ 17, 2025
ಶಿವಮೊಗ್ಗ :  ಶಾಲಾ ಶಿಕ್ಷಣವನ್ನು ಪೂರೈಸಿದ ನಂತರ ಉನ್ನತ ಶಿಕ್ಷಣ ಪಡೆಯಲು ಬಯಸುವ ಹೆಣ್ಣುಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಅಜೀಂ ಪ್ರೇಮ್‌ಜಿ ಫೌಂಡೇಷನ್ ʼ ಅಜೀಂ ಪ್ರೇಮ್...

ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕೆಲವು ಪತ್ರಕರ್ತರು ಬಳಸಿಕೊಳ್ಳುತ್ತಾ ಇಡೀ ಪತ್ರಿಕಾ ಸಮೂಹವನ್ನೇ ಕತ್ತಲಲ್ಲಿ ಇಡಲಾಗಿದೆ; ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್

ಮೇ 11, 2025
ಶಿವಮೊಗ್ಗ, ಮೇ 11: ಪತ್ರಕರ್ತರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕೆಲವೇ ಕೆಲವು ಪತ್ರಕರ್ತರು ಬಳಸಿಕೊಳ್ಳುತ್ತಾ ಇಡೀ ಪತ್ರಿಕಾ ಸಮೂಹವನ್ನೇ ಕತ್ತಲ...

*ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ದೇವರ ಪ್ರಸಾದವಿದ್ದಂತೆ*: ಸಚಿವ ಮಧು ಬಂಗಾರಪ್ಪ

ಮೇ 01, 2025
ಕುಮಟಾ ತಾಲ್ಲೂಕಿನ ಕಾಗಾಲ ಗ್ರಾಮದ ಐತಿಹಾಸಿಕ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ತರ ಸ್ವರ್ಣ ಸಂಭ್ರಮಾಚರಣೆಯಲ್ಲಿ  ಶಿಕ್ಷಣ ಸಚಿವ ಎಸ್, ಮಧ...
Page 1 of 318123318NEXT
Blogger ನಿಂದ ಸಾಮರ್ಥ್ಯಹೊಂದಿದೆ.