*ಶಿವಮೊಗ್ಗದಲ್ಲಿ ವಿಕಾಸದ ಹೊಸ ಅಧ್ಯಾಯ ಆರಂಭವಾಗಿದೆ : ಪ್ರಧಾನಿ ನರೇಂದ್ರ ಮೋದಿ*

ಫೆಬ್ರವರಿ 27, 2023
ಶಿವಮೊಗ್ಗ, ಫೆಬ್ರವರಿ 27, :       ಪ್ರಕೃತಿ, ಸಂಸ್ಕøತಿ ಮತ್ತು ಕೃಷಿಯನ್ನು ಮೇಳೈಸಿಕೊಂಡಿರುವ ಶಿವಮೊಗ್ಗದಲ್ಲಿ ವಿಕಾಸದ ಹೊಸ ಅಧ್ಯಾಯ ಆರಂಭವಾಗಿದೆ ಎಂದು ...

ಪ್ರಧಾನಿಯವರಿಂದ ವಿಮಾನ ನಿಲ್ದಾಣ ಉದ್ಘಾಟನೆಗೆ ಕ್ಷಣಗಣನೆ*ಸಕಲ ಸಿದ್ದತೆಯೊಂದಿಗೆ ಸಜ್ಜುಗೊಂಡಿರುವ ನಗರ*

ಫೆಬ್ರವರಿ 26, 2023
ಶಿವಮೊಗ್ಗ, ಫೆಬ್ರವರಿ 26,:     ಸೋಗಾನೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣವನ್ನು ಫೆ.27 ರಂದು ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋ...

ಜನವಾರ್ತೆ ದಿನ ಪತ್ರಿಕೆ ಸಂಪಾದಕ ನಾಗರಾಜ್ ಇನ್ನಿಲ್ಲ

ಫೆಬ್ರವರಿ 26, 2023
ಶಿವಮೊಗ್ಗ:  ಜನವಾರ್ತೆಪತ್ರಿಕೆಯ ಸಂಪಾದಕರು ಆದ  ಜಿ.ಎಸ್. ನಾಗರಾಜ್ ಅವರು ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಇತ್ತೀಚೆಗೆ ಅಪಘಾತದಿಂದ ...

"ವಿ.ಐ.ಎಸ್.ಎಲ್ ಉಳಿಸಿ"ಮೆಣದಬತ್ತಿ ಹಚ್ಚಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

ಫೆಬ್ರವರಿ 25, 2023
ಶಿವಮೊಗ್ಗ: "ವಿ.ಐ.ಎಸ್.ಎಲ್ ಉಳಿಸಿ" ಎಂದು ಇಂದು ಶಿವಮೊಗ್ಗ ನಗರದ ಸರಕಾರಿ ಬಸ್ಸ್ ನಿಲ್ದಾಣದ ಎದುರು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತ...

ಮನುಷ್ಯ ಬೇರೆಲ್ಲಾ ಜೀವಿಗಳಿಗಿಂತ ಶ್ರೇಷ್ಠ : ಡಾ.ಧನಂಜಯ ಸರ್ಜಿ ಅಭಿಪ್ರಾಯ

ಫೆಬ್ರವರಿ 25, 2023
ಶಿವಮೊಗ್ಗ : ಮೆದುಳು ಮಾನವನ ಅತ್ಯಂತ ಶ್ರೇಷ್ಠ ಅಂಗವಾಗಿದ್ದು, ಸಂಪೂರ್ಣ ನಡತೆಯನ್ನು ನಿಗ್ರಹಿಸುತ್ತದೆ ಎಂದು ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಡಾ. ಧನಂಜಯ ...

7th Pay commission ಮತ್ತು (ಓಪಿಎಸ್) ಜಾರಿಗಾಗಿ ಒತ್ತಾಯಿಸಿ, ಮಾ.1 ರಿಂದ ಮುಷ್ಕರ: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಹೇಳಿಕೆ

ಫೆಬ್ರವರಿ 25, 2023
ಶಿವಮೊಗ್ಗ: ಏಳನೇ ವೇತನ ಆಯೋಗದ (7th Pay commission) ಶಿಫಾರಸುಗಳ ಮತ್ತು ಹಳೆ ಪಿಂಚಣಿ ಯೋಜನೆ (ಓಪಿಎಸ್) ಜಾರಿಗಾಗಿ ಒತ್ತಾಯಿಸಿ, ಸರ್ಕಾರಿ ನೌಕರರೆಲ್ಲರೂ...

ಪ್ರಧಾನಮಂತ್ರಿಯವರಿಂದ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮ*ಶೂನ್ಯ ಸಂಚಾರ ಮತ್ತು ಪರ್ಯಾಯ ಮಾರ್ಗ ಅಧಿಸೂಚನೆ*

ಫೆಬ್ರವರಿ 24, 2023
ಶಿವಮೊಗ್ಗ, ಫೆಬ್ರವರಿ 24:     ಫೆ.27 ರಂದು ಸೋಗಾನೆಯ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು, ರಾಜ...

ಶಿವಮೊಗ್ಗಕ್ಕೆ ಮತ್ತೊಂದು ವಿಮಾನ- SPG ತಂಡ ಆಗಮನ: ವಿಮಾನ ನಿಲ್ದಾಣದ ಪರಿಶೀಲನೆ

ಫೆಬ್ರವರಿ 23, 2023
ಶಿವಮೊಗ್ಗ:ಇಂದು ಇನ್ನೊಂದು ವಿಮಾನ ಶಿವಮೊಗ್ಗ ಏರ್ ಪೋರ್ಟ್ ಗೆ ಬಂದಿಳಿದಿದೆ. ಅದರಲ್ಲಿ ಪ್ರದಾನಿ ಭದ್ರತಾ ಪಡೆ SPG ತಂಡ  ಮತ್ತು ಕಾರುಗಳು ಶಿವಮೊಗ್ಗ ವಿಮಾನ...

ಸೈಬರ್ ಕ್ರೈಮ್: ದಿನನಿತ್ಯ ಕೋಟಿ-ಕೋಟಿ ಹಣ ಡಮಾರ್-ಬೆಂಗಳೂರಿಗೆ ಮೊದಲ ಸ್ಥಾನ..ಅಂಕಿ ಅಂಶ ನೋಡಿ...

ಫೆಬ್ರವರಿ 23, 2023
ಬೆಂಗಳೂರು, ಫೆಬ್ರವರಿ 23: ಕರ್ನಾಟಕದಲ್ಲಿ ಸೈಬರ್ ಅಪರಾಧಗಳು ದಿನೇದಿನೇ ಹೆಚ್ಚಾಗುತ್ತಿವೆ. ಈ ಕಾರಣದಿಂದಾಗಿ, ಕರ್ನಾಟಕವು ಪ್ರತಿ ವರ್ಷ ಕೋಟ್ಯಾಂತರ ಹಣವನ್ನ...

ಶಿವಮೊಗ್ಗ ರವೀಂದ್ರ ನಗರ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ವಿದ್ವಾನ್ ಅ.ಪ.ರಾಮಭಟ್ಟರು ಇನ್ನಿಲ್ಲ

ಫೆಬ್ರವರಿ 23, 2023
ಶಿವಮೊಗ್ಗ:  ರವೀಂದ್ರ ನಗರದ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ವಿದ್ವಾನ್ ಅ.ಪ.ರಾಮಭಟ್ಟರು (73) ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿ...

ದೆಹಲಿಯಿಂದ ಶಿವಮೊಗ್ಗಕ್ಕೆ ಬಂದ ವಾಯುಸೇನೆ ವಿಮಾನ:ನೂತನ ವಿಮಾನ ನಿಲ್ದಾಣದ ರನ್ ವೇ ಪರೀಕ್ಷೆ

ಫೆಬ್ರವರಿ 21, 2023
ಶಿವಮೊಗ್ಗ : ದೆಹಲಿಯಿಂದ ಬಂದ ವಾಯುಸೇನೆ ವಿಮಾನವು ಶಿವಮೊಗ್ಗ ನೂತನ ವಿಮಾನ ನಿಲ್ದಾಣದ ರನ್ ವೇ ಪರೀಕ್ಷೆ (Run Way Test) ನಡೆಸಿತು. ವಿವಿಧ ಬಗೆಯ ಲ್ಯಾಂಡಿ...
Blogger ನಿಂದ ಸಾಮರ್ಥ್ಯಹೊಂದಿದೆ.