ನಾಳೆ ವಿಶ್ವ ಏಯ್ಡ್ಸ್‍ದಿನಾಚರಣೆ : ಜಾಗೃತಿ ಕಾರ್ಯಕ್ರಮ

ನವೆಂಬರ್ 30, 2020
ಶಿವಮೊಗ್ಗ, ನವೆಂಬರ್ 30  : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭ...

ಡಿಸೆಂಬರ್ ಮಾಹೆಯಾದ್ಯಂತ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ

ನವೆಂಬರ್ 30, 2020
ಶಿವಮೊಗ್ಗ, ನವೆಂಬರ್ 30: ಸಾಮಾಜಿಕ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದವರನ್ನು ಕೇಂದ್ರೀಕೃತವಾಗಿರಿಸಿಕೊಂಡು ಮನೆ ಭೇಟಿಯ ಮೂಲಕ ಸಕ್ರಿಯವಾಗಿ ಕ್ಷಯರೋಗ ಪ್ರಕರ...

ಮನಸ್ಸಿನ ಸದೃಢತೆಗೆ ವ್ಯಾಯಾಮ ಅತ್ಯಂತ ಅವಶ್ಯಕ-ಸಹಕಾರಿ:ರಾಜ್ಯ ಆರ್ಯವೈಶ್ಯ ಸಮುದಾಯು ಅಭಿವೃದ್ಧಿ ನಿಗಮದ ಅಧ್ಯಕ್ಷಡಿ.ಎಸ್.ಅರುಣ್

ನವೆಂಬರ್ 30, 2020
ಶಿವಮೊಗ್ಗ: ದೇಹ ಹಾಗೂ ಮನಸ್ಸಿನ ಸದೃಢತೆಗೆ ವ್ಯಾಯಾಮ ತುಂಬಾ ಅಗತ್ಯ, ನಮ್ಮದೇಹ ಸದೃಢ ಆಗಿರಬೇಕಾದರೆ ದೈಹಿಕ ಚಟುವಟಿಕೆಗಳು ಅತ್ಯಂತ ಸಹಕಾರಿ ಎಂದು ರಾಜ್ಯಆರ್ಯವೈಶ್ಯ ಸಮುದಾಯ...

ನಿವೃತ್ತ ಸರ್ಕಾರಿ ಅಭಿಯೋಜಕ ಮೂರ್ತಿರಾವ್ ಇನ್ನಿಲ್ಲಾ

ನವೆಂಬರ್ 30, 2020
ಶಿವಮೊಗ್ಗ;  ಇವರು ನಿವೃತ್ತ ಸರ್ಕಾರಿ ಅಭಿಯೋಜಕರು,  ಪೊಕ್ಸೋ ಮತ್ತು ನಕ್ಸಲ್  ಕೇಸ್ಗಳಲ್ಲಿ   ವಿಶೇಷ ಅಭಿಯೋಜಕರಾಗಿಯು ಸೇವೆ ಸಲ್ಲಿಸಿದ್ದರು. ಮೂರ್ತಿರಾವ್ ...

ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ 08 ಮಂದಿ ಬಂಧನ 750 ಗ್ರಾಂ ತೂಕದ ಗಾಂಜಾ ಹಾಗೂ ದ್ವಿಚಕ್ರ ವಾಹನ ವಶ

ನವೆಂಬರ್ 29, 2020
ಶಿವಮೊಗ್ಗ;ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ 08 ಮಂದಿಯನ್ನು ಬಂಧಿಸಿ,   750 ಗ್ರಾಂ ತೂಕದ  ಗಾಂಜಾ ಹಾಗೂ 3 ದ್ವಿ ಚಕ್ರ ವಾಹನಗಳನ್ನು ವಶಪಡಿಸಿ  ...

ಸುಲಿಗೆ ಪ್ರಕರಣ ಮೂವರು ಆರೋಪಿಗಳ ಬಂಧನ ಹಾಗೂ 15ಲಕ್ಷ ರೂ. ನಗದು ಕೃತ್ಯಕ್ಕೆ ಬಳಸಿದ ಕಾರು ವಶ

ನವೆಂಬರ್ 29, 2020
 ಶಿವಮೊಗ್ಗ; ದಿಃ-24-11-2020 ರಂದು ಪಿರ್ಯಾದಿ ನಫೀಸ್ ಆಲಂ, 35 ವರ್ಷ ಮತ್ತು ಇನ್ನೋರ್ವ ವ್ಯಕ್ತಿಯು ಕೊಲ್ಲಾಪುರದಿಂದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ರೂ 15 ಲಕ್ಷ ರೂ ನಗ...

ಕಾರ್ಗಲ್ ಪ್ರಾದೇಶಿಕ ವಲಯದ ಅರಣ್ಯ ಇಲಾಖೆ ಅಧಿಕಾರಿಗಳ ಐವರ ವಿರುದ್ದ ಪ್ರಕರಣ ದಾಖಲು

ನವೆಂಬರ್ 28, 2020
ಸಾಗರ : ತಂತಿಬೇಲಿಗೆ ಹರಿಸಲಾಗಿದ್ದ ವಿದ್ಯುತ್‌ನಿಂದ ಕಾಡುಹಂದಿಯನ್ನು ಕೊಂದು ಮಾಂಸವನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿದ ಆರೋಪದ ಮೇರೆಗೆ ಕಾರ್ಗಲ್ ಪ್ರಾದೇಶಿಕ ವಲಯದ ಅರಣ್ಯ...
Blogger ನಿಂದ ಸಾಮರ್ಥ್ಯಹೊಂದಿದೆ.