ಅತ್ಯುತ್ತಮ ಸೇವೆ ನೀಡುತ್ತಿರುವ ಜನರ ಮೆಚ್ಚುಗೆಯ ಶಿವಮೊಗ್ಗದ ಪೋಸ್ಟ್ ಮೆನ್ ಅಕ್ಷತಾ ನಾಯಕ್!! ಜುಲೈ 04, 2025 ಶಿವಮೊಗ್ಗ: ಶಿವಮೊಗ್ಗ ನಗರದ ಹೆಡ್ ಪೋಸ್ಟ್ ಆಫೀಸ್ ನಲ್ಲಿ ಕೆಲಸ ಮಾಡುವ ಮಹಿಳಾ ಪೋಸ್ಟ್ ಮೆನ್ ಅಕ್ಷತಾ ನಾಯಕ್ ಇವರ ನಗುಮೊಗದ ಸೇವೆ ಮೆಚ್ಚುವಂತದ್ದು, ಇವರು ಯ...
PUC EXAM 3 RESULT HIGHLIGHTS: ಮಧು ಬಂಗಾರಪ್ಪ ಪ್ರೆಸ್ ಮೀಟ್ ಜುಲೈ 03, 2025 PUC EXAM 3 RESULT HIGHLIGHTS ಒಟ್ಟು 1,11,002 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, 22,446 ಉತ್ತೀರ್ಣರು (ಶೇಕಡಾ 20.22). • ಹಾಜರಾತಿ ಮತ್ತು ...
ಶಿವಮೊಗ್ಗ ಜಿಲ್ಲೆಗೆ ಆಡಳಿತಾತ್ಮಕ ಅನುಮೋದನೆಗೊಂಡ ಕಾಮಗಾರಿಗಳು:ಉಸ್ತುವಾರಿ ಸಚಿವ ಮಧುಬಂಗಾರಪ್ಪ ಪ್ರೆಸ್ ಮೀಟ್ ನಲ್ಲಿ ಏನಂದ್ರು....ನೋಡಿ... ಜುಲೈ 03, 2025 ಮಧುಬಂಗಾರಪ್ಪ ಶಿವಮೊಗ್ಗ ಉಸ್ತುವಾರಿ ಸಚಿವರ ಪ್ರೆಸ್ ಮೀಟ್ ನಲ್ಲಿ ಏನಂದ್ರು....ನೋಡಿ... ಶಿವಮೊಗ್ಗ ಜಿಲ್ಲೆಗೆ 02-07-2025ರ ಸಚಿವ ಸಂಪುಟ ಸಭೆಯಲ್ಲಿ ಆಡಳಿ...
ಹೊಸನಗರ:ವಿಧ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಖಾಸಗಿ ಶ್ರೀ ರಾಮಕೃಷ್ಣ ವಿದ್ಯಾಲಯ ಸಂಸ್ಥೆ*! ಹೀಗೂ ಉಂಟೆ!! ಜುಲೈ 02, 2025 ಹೊಸನಗರ 02 :- ಈಗಿನ ವಿದ್ಯಾರ್ಥಿಗಳೇ ದೇಶದ ಮುಂದಿನ ಸತ್ಪ್ರಜೆಗಳು ಎಂದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳನ್ನು ಆಹ್ವಾನ...
ಶಿವಮೊಗ್ಗದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜೂ. 27 ರಂದು ನಾಡಪ್ರಭು ಕೆಂಪೇಗೌಡರ 516 ನೆಯ ಜಯಂತಿ ಕಾರ್ಯಕ್ರಮ ಜೂನ್ 25, 2025 ಶಿವಮೊಗ್ಗ : ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆಯು ಜಿಲ್ಲಾ ಒಕ್ಕಲಿಗರ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಪ್ರತಿ ವರ್ಷದಂತೆ ನಾಡಪ್ರಭು ಕೆಂಪೇಗೌಡರ 51...
ತೋಟಗಾರಿಕೆ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ ಜೂನ್ 25, 2025 ಶಿವಮೊಗ್ಗ.ಜೂನ್.24:2025-26 ನೇ ಸಾಲಿಗೆ ಶಿಕಾರಿಪುರ ತಾಲ್ಲೂಕಿನ ಆಸಕ್ತ ರೈತರಿಂದ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ಸೌಲಭ್ಯ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ...
ನವೋದಯ ಶಾಲೆಯ ಆರನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ ಜೂನ್ 25, 2025 ಶಿವಮೊಗ್ಗ.ಜೂನ್.24: ಜಿಲ್ಲೆಯ ಗಾಜನೂರು ಜವಾಹರ ನವೋದಯ ವಿದ್ಯಾಲಯದವು 2026-27 ನೇ ಸಾಲಿನ ಆರನೇ ತರಗತಿ ಪ್ರವೇಶಾತಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ...
ಮೇಟಿ ಕಂ ವಾಚ್ಮೆನ್ ಹುದ್ದೆಗೆ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ ಜೂನ್ 25, 2025 ಶಿವಮೊಗ್ಗ.ಜೂನ್.24: ಜಿಲ್ಲೆಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಅಧೀನದಲ್ಲಿರುವ ಸೈನಿಕ ಆರಾಮ ಗೃಹಕ್ಕೆ ಒರ್ವ ಮೇಟಿ ಕಂ ವಾಚ್ಮನ್ ಹುದ್ದೆಯನ್ನು ಹೊರಗುತ್ತಿಗೆ ...
ನಿರುಪಯುಕ್ತ ವಾಹನ-ಸುಟ್ಟ ತೈಲ ಹರಾಜು ಜೂನ್ 25, 2025 ಶಿವಮೊಗ್ಗ,ಜೂ.24: ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ 01 ನಿರುಪಯುಕ್ತ ಪೊಲೀಸ್ ವಾಹನ ಮತ್ತು 150 ಲೀಟರ್ ಸುಟ್ಟ ತೈಲವನ್ನು ಯಥಾಸ್ಥಿತಿಯಲ್ಲಿ ದಿ: 03-07-2025 ರಂದು ಬೆ...
ಶಿವಮೊಗ್ಗ ದಲ್ಲಿ ನಿರ್ದೇಶಕ ಡಾ. ಪ್ರದೀಪ್ ಮನೆ ಮೇಲೆ ಲೋಕಾಯುಕ್ತ ದಾಳಿ!! ಜೂನ್ 24, 2025 ಶಿವಮೊಗ್ಗ: ಶಿವಮೊಗ್ಗದಲ್ಲಿ ಲೋಕಾಯುಕ್ತ ಪೊಲೀಸರು ಇಂದು ಬೆಳಿಗ್ಗೆ ದಾಳಿ ಮಾಡಿದ್ದಾರೆ ಸಂಶೋಧನಾ ನಿರ್ದೇಶಕ ಡಾ. ಎಸ್. ಪ್ರದೀಪ್ ಮನೆ ಮೇಲೆ ಲೋಕಾ ರೇಡ್ ಆಗಿದೆ. ...
*ಮೆಡಿಕವರ್ ಆಸ್ಪತ್ರೆ, ಬೆಂಗಳೂರು: ಆರ್ಥೋಪೆಡಿಕ್ಸ್ ವಿಭಾಗದ ಉತ್ಕೃಷ್ಟತಾ ಕೇಂದ್ರಕ್ಕೆ ಭವ್ಯ ಉದ್ಘಾಟನೆ* ಜೂನ್ 13, 2025 ಬೆಂಗಳೂರು, ವೈಟ್ ಫೀಲ್ದ್ – ಮೆಡಿಕವರ್ ಆಸ್ಪತ್ರೆ, ಬೆಂಗಳೂರು ಘಟಕದಲ್ಲಿ ಇಂದು ಬೆಳಿಗ್ಗೆ ಆರ್ಥೋಪೆಡಿಕ್ಸ್ ವಿಭಾಗದ ಉತ್ಕೃಷ್ಟತಾ ಕೇಂದ್ರವನ್ನು ಭವ್ಯವ...
ಆಪರೇಷನ್ ಸಿಂಧೂರದಲ್ಲಿ ಹೋರಾಡಿದ ಯೋಧನಿಗೆ ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಅದ್ದೂರಿ ಸ್ವಾಗತ ಜೂನ್ 10, 2025 ಶಿವಮೊಗ್ಗ: ಇತ್ತೀಚಿಗೆ ನಡೆದ ಪೆಹೆಲ್ಗಾಂ ಉಗ್ರರ ದಾಳಿಗೆ ಪ್ರತಿ ದಾಳಿಯಾಗಿ ಆಪರೇಷನ್ ಸಿಂಧೂರ ಎಂಬ ಹೆಸರಿನಲ್ಲಿ ಭಾರತ ಸೇನೆ ಕಾರ್ಯಾಚರಣೆ ನಡೆಸಿತ್ತು ಈ ಸಂ...
ಉಪ್ಪಾರ ಅಭಿವೃದ್ದಿ ನಿಗಮದಿಂದ ಸಹಾಯಧನ ಸೌಲಭ್ಯ ನೀಡಲು ಅರ್ಜಿ ಆಹ್ವಾನ ಜೂನ್ 10, 2025 ಶಿವಮೊಗ್ಗ,ಜೂ.9: ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಗಳಡಿ 2025-26 ನೇ ಸಾಲಿಗೆ ಸಹಾಯಧನ ಹಾಗೂ ಸಾಲ ಸೌಲಭ್ಯವನ್ನು ನೀಡಲು ಸೇವಾ ಸಿಂಧು ಪೋರ್ಟಲ...