ಇನ್ನರ್ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ ಹೊಲಿಗೆ ಯಂತ್ರಗಳ ವಿತರಣೆ ಫೆಬ್ರವರಿ 05, 2022 ಶಿವಮೊಗ್ಗ: ಸಾಮಾಜಿಕ ಸೇವಾ ಚಟುವಟಿಕೆಗಳೇ ಇನ್ನರ್ವ್ಹೀಲ್ ಸಂಸ್ಥೆಯ ಪ್ರಮುಖ ಆಶಯ. ಸೇವೆಯನ್ನು ನಿರಂತರವಾಗಿ ಮಾಡುವುದೇ ಶ್ರೇಷ್ಠ ಕಾರ್ಯ ಎಂದು ಇನ್ನರ್ವ್ಹ...
ಬಜೆಟ್ ಕಾರ್ಮಿಕ ವಿರೋಧಿ, ಜನ ವಿರೋಧಿ, ವಿನಾಶಕಾರಿ ಬಜೆಟ್ ಆಗಿದೆ: ಸಿಐಟಿಯು ಶಿವಮೊಗ್ಗ ಫೆಬ್ರವರಿ 04, 2022 ಶಿವಮೊಗ್ಗ: ಸಂಸತ್ ನಲ್ಲಿ ಮಂಡಿಸಲಾದ 2022 -23 ರ ಬಜೆಟ್ ಕಾರ್ಮಿಕ ವಿರೋಧಿ, ಜನ ವಿರೋಧಿ, ವಿನಾಶಕಾರಿ ಬಜೆಟ್ ಆಗಿದ್ದು, ಕೇವಲ ಖಾಲಿ ಡಬ್ಬದಂತೆ ಸದ್ದು ಮಾಡುವ ಬಜೆಟ್ ಆಗಿ...
ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಸೀಟು ಹೆಚ್ಚಿಸಲು ಪ್ರಯತ್ನ: ಡಾ.ಸೆಲ್ವಕುಮಾರ್ ಫೆಬ್ರವರಿ 04, 2022 ಶಿವಮೊಗ್ಗ,: ಜಿಲ್ಲೆಯಲ್ಲಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶಕ್ಕಾಗಿ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಂದ ಹೆಚ್ಚಿನ ಬೇಡಿಕೆಯಿರುವ ಹಿನ್ನ...
ಫೆ.22 ರಂದು, ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆ ಫೆಬ್ರವರಿ 03, 2022 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ತನ್ನ 2012ರ ಉಪವಿಧಿಗಳನ್ನು ತಿದ್ದುಪಡಿ ಮಾಡಲು ಉದ್ದೇಶಿಸಿದ್ದು, ಬೆಂಗಳೂರಿನ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ದಿನಾಂಕ: 20-...
*ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ* ಫೆಬ್ರವರಿ 03, 2022 ಶಿವಮೊಗ್ಗ, ಫೆಬ್ರವರಿ 03 :2022-23 ನೇ ಸಾಲಿಗೆ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ವಸತಿ ಶಾಲೆಗಳ 6ನೇ ತರ...
ಸೀನಿಯರ್ ಜೆಸಿಸ್ ಶಿವಮೊಗ್ಗ ಭಾವನಾ ಲೀಜನ್ ನ ಮಾಸಿಕಸಭೆ ಫೆಬ್ರವರಿ 03, 2022 *ಸೀನಿಯರ್ ಜೆಸಿಸ್ ಶಿವಮೊಗ್ಗ ಭಾವನಾ ಲೀಜನ್ ನ ಮಾಸಿಕಸಭೆಯು ನಗರದ ಆದಿಚುಂಚನಗಿರಿ ಸಭಾಭವನದಲ್ಲಿ ನಡೆಯಿತು. *"ಮಹಿಳೆ ಹಾಗೂ ಸಂಘ-ಸಂಸ್ಥೆಗಳು...
*ರಾಷ್ಟ್ರೀಯ ಕನ್ನಡ ಸಂಶೋಧನಾ ಕಮ್ಮಟಕ್ಕೆ ಪ್ರಬಂಧಗಳ ಆಹ್ವಾನ* ಫೆಬ್ರವರಿ 03, 2022 ಶಿವಮೊಗ್ಗ, ಫೆಬ್ರವರಿ 03 :ಕರ್ನಾಟಕ ಸಾಹಿತ್ಯ ಅಕಾಡೆಮಿಯು 2022 ರ ಮಾರ್ಚ್ ತಿಂಗಳಲ್ಲಿ ಐದು ದಿನಗಳ ಕಾಲ ‘ರಾಷ್ಟ್ರೀಯ ಕನ್ನಡ ಸಂಶೋಧನಾ ಕಮ್ಮಟ’ ವನ್ನು ನಡೆಸಲಿದ್ದು ಇಲ್ಲ...
ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾದ ಎಂ.ಬಿ. ಚನ್ನವೀರಪ್ಪನವರಿಂದ ಮಾಹಿತಿ:- ಫೆಬ್ರವರಿ 03, 2022 ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್ ಶಿವಮೊಗ್ಗ ತಾಲ್ಲೂಕಿನಲ್ಲಿ ಒಟ್ಟು 8 ಶಾಖೆಗಳಿದ್ದು, (ಪ್ರಧಾನ ಶಾಖೆ, ಎ.ಪಿ.ಎಂ.ಸಿ. ಶಾಖೆ, ಗೋಪಾಳ ಶಾಖೆ, ವಿನೋಬನಗರ ಶಾಖ...
ಎಲ್ಲರೂ ಒಗ್ಗೂಡಿ ಸಾಹಿತ್ಯವನ್ನು, ಕನ್ನಡವನ್ನು ಕಟ್ಟುವ ಕೆಲಸ ಮಾಡಬೇಕು :ತಾಲ್ಲೂಕು ಅಧ್ಯಕ್ಷ ಜಿ.ಪರಮೇಶ್ವರಪ್ಪ ಫೆಬ್ರವರಿ 03, 2022 ಸಾಗರ : ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಎಲ್ಲರೂ ಒಗ್ಗೂಡಿ ಸಾಹಿತ್ಯವನ್ನು, ಕನ್ನಡವನ್ನು ಕಟ್ಟುವ ಕೆಲಸ ಮಾಡಬೇಕು ಎಂದು ಸರ್ಕಾರಿ ನೌ...
ಮರಳು ಸಾಗಾಣಿಕೆದಾರರಿಂದ ನಯಾಪೈಸೆ ತೆಗೆದುಕೊಂಡಿಲ್ಲಧರ್ಮಸ್ಥಳದ ಮಂಜುನಾಥೇಶ್ವರ ಸನ್ನಿಧಾನದಲ್ಲಿ ಪ್ರಮಾಣ ಮಾಡಲು ಸಿದ್ದ:ಶಾಸಕ ಎಚ್.ಹಾಲಪ್ಪ ಫೆಬ್ರವರಿ 03, 2022 ಸಾಗರ : ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡುವಂತೆ ನೀಡಿರುವ ಆಹ್ವಾನವನ್ನು ನಾನು ಸ್ವೀಕರಿಸಿದ್ದು, ಫೆ. ೧೩ರಂದು ನಾನು ಧರ್ಮಸ್ಥಳದ ಮಂಜುನ...
ಕೇಂದ್ರದ ಬಜೆಟ್ 2022 ದೀರ್ಘಾವಧಿ ಆರ್ಥಿಕ ಅಭಿವೃದ್ಧಿಯ ಗುರಿ ಹೊಂದಿರುವ ಬಜೆಟ್ ಆಗಿದೆ:ಎಸ್ ದತ್ತಾತ್ರಿ ಫೆಬ್ರವರಿ 02, 2022 ದೇಶದ ಆರ್ಥಿಕತೆಗೆ ಚೈತನ್ಯ ತುಂಬುವುದರ ಜೊತೆಗೆ ದೀರ್ಘಾವಧಿ ಆರ್ಥಿಕ ಅಭಿವೃದ್ಧಿಯ ಗುರಿ ಹೊಂದಿರುವ ಕೇಂದ್ರದ #ಬಜೆಟ್2022 ನಿಜಕ್ಕೂ ಸ್ವಾಗತಾರ್ಹ.... ಕೇಂ...
*ವ್ಯಕ್ತಿ ಬಿದ್ದು ಗಾಯಗೊಂಡಿರುವುದಕ್ಕೆ ಸ್ಮಾಟ್ಸಿಟಿ ಕಾಮಗಾರಿ ಕಾರಣವಲ್ಲ* ಫೆಬ್ರವರಿ 02, 2022 ಶಿವಮೊಗ್ಗ, ಫೆಬ್ರವರಿ 02 : ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯಲ್ಲಿ ದಿನಾಂಕ: 27.01.2022 ರಂದು ಮದ್ಯಾಹ್ನ ಶಿವಮೊಗ್ಗ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತ...
*ಬೆವರು ಸುರಿಸುವ ವರ್ಗದ ನೇತಾರ ಮಡಿವಾಳ ಮಾಚಿದೇವ: ಕೆ.ಎಸ್.ಈಶ್ವರಪ್ಪ* ಫೆಬ್ರವರಿ 01, 2022 ಶಿವಮೊಗ್ಗ, ಫೆಬ್ರವರಿ 01 : ಬೆವರು ಸುರಿಸುವ ವರ್ಗದ ನೇತಾರ ಮಡಿವಾಳ ಮಾಚಿದೇವ. ಕೇವಲ ಮಾತು, ಉಪನ್ಯಾಸ ನೀಡದೇ ನಿಜವಾದ ಕಾಯಕಯೋಗಿಯಾದ ಅವರು ಎಲ್ಲ ವರ್ಗದವರ ಬಟ್ಟೆಗಳನ್ನು ...