ಕರ್ನಾಟಕದಲ್ಲಿ ಮೊದಲ ಬಾರಿ ನಾನು ಮತ್ತು ಗುಂಡ 2 ಪ್ರೇಮಿಯರ್ ಶೋ ಶಿವಮೊಗ್ಗದಲ್ಲಿ .. ಸೆಪ್ಟೆಂಬರ್ 04, 2025 ಶಿವಮೊಗ್ಗ: ಚಿತ್ರ ಪ್ರೇಮಿಗಳಿಗೊಂದು ಸಂತಸದ ಸುದ್ದಿ, ಮಲೆನಾಡಿನ ತೀರ್ಥಹಳ್ಳಿ- ಕೊಪ್ಪ, ತೀರ್ಥಹಳ್ಳಿ ತಾಲೂಕಿನ ದೇವಂಗಿ, ತುಪ್ಪದ ಮನೆ, ಆಗುಂಬೆ, ಬಸವಾನಿ,...
ಶಿವಮೊಗ್ಗದಲ್ಲಿ ಪತಿ 16 ವರ್ಷ ಸೇವೆ -ಪತ್ನಿ 13 ವರ್ಷ ಧೀರ್ಘಕಾಲದ ಸರ್ಕಾರಿ ಸೇವೆ:ಸಾಧನೆ ಗುರುತಿಸಿ ಗಿನ್ನಿಸ್ ದಾಖಲೆಗೆ ಸೇರಿಸಲು ಸಿ.ಎಂಗೆ ಆಗ್ರಹ ಸೆಪ್ಟೆಂಬರ್ 03, 2025 ಶಿವಮೊಗ್ಗದಲ್ಲಿ ಒಂದೇ ಕಡೆ ಪತಿ 16 ವರ್ಷ ಸೇವೆ-ಪತ್ನಿ 13 ವರ್ಷಗಳ ಧೀರ್ಘಕಾಲದ ಸೇವೆ ಸಾಧನೆ ಗುರುತಿಸಿ,ಧೀರ್ಘಕಾಲದ ಸೇವೆಯನ್ನು ಪರಿಗಣಿಸಿ ಇವರಿಬ್ಬರನ್ನು ನಿವೃತ್ತಿ ಆಗು...
ಶ್ರೀಮತಿ ಸೌಮ್ಯ.ಎಸ್ .ಟಿಜಿಟಿ ಶಿಕ್ಷಕಿ, ಸ.ಹಿ.ಪ್ರಾ.ಶಾಲೆ ಜಯಂತಿಗ್ರಾಮ, ಹಾಲಿ ಒಒಡಿ,ಗಾಜನೂರು ಸರ್ಕಾರಿ ಶಾಲೆ ಇವರನ್ನು ದಾವಣಗೆರೆಗೆ ವರ್ಗಾವಣೆ ಮಾಡುವಂತೆ ಮನವಿ ಅರ್ಜಿ ಸೆಪ್ಟೆಂಬರ್ 01, 2025 ಮೇಲ್ಕಂಡ ಪೋಟೋದಲ್ಲಿರುವವರು. ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ.ಆರ್ ಇವರನ್ನು ಸರ್ಕಾರ ಇದೀಗ ಶಿವಮೊಗ್ಗದಿಂದ ದಾವಣಗೆರೆಗೆ ವರ್ಗಾವಣೆ ಮಾಡಿದ್ದಾರೆ. ಸದರಿ...
*ಸೊರಬ ತಾಲೂಕಿನ ಅತಿ ಎತ್ತರದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ* ಸೆಪ್ಟೆಂಬರ್ 01, 2025 ಶಿವಮೊಗ್ಗ: ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ ಕಳೆಗಟ್ಟಿದೆ. ಎಲ್ಲೆಡೆ ಗಣೇಶ ಉತ್ಸವವು ಅದ್ಧೂರಿಯಾಗಿ ನಡೆಯುತ್ತಿದೆ. ಈ ನಡುವೆ "ಕುಬಟೂರು ಮಹಾರಾಜ" ಹೆಸರಿನ ...
ಶಿವಮೊಗ್ಗಕ್ಕೆ ನೂತನ ವಾರ್ತಾಧಿಕಾರಿ- ಅಧಿಕಾರ ಸ್ವೀಕಾರ : ಅಯೋಗ್ಯ ವಾರ್ತಾಧಿಕಾರಿ ಮಾರುತಿ ಔಟ್... ಆಗಸ್ಟ್ 26, 2025 ಶಿವಮೊಗ್ಗ.ಆಗಸ್ಟ್26: ಶಿವಮೊಗ್ಗಕ್ಕೆ ನೂತನ ವಾರ್ತಾಧಿಕಾರಿ ಬಿ.ಧನಂಜಯ್ ರವರು ಇಂದು ಬೆಳಿಗ್ಗೆ ಶಿವಮೊಗ್ಗ ವಾರ್ತಾ ಇಲಾಖೆಯ ಕಚೇರಿಗೆ ಬಂದು ಸರ್ಕಾರದ ಆದೇ...
*ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ತೆರಳಿ ಭೇಟಿಯಾದ ಸಚಿವ ಮಧು ಬಂಗಾರಪ್ಪ* ಆಗಸ್ಟ್ 26, 2025 ಬೆಂಗಳೂರು, ಆಗಸ್ಟ್ 26: ದೇವನಹಳ್ಳಿ ಪಟ್ಟಣದ ಕೋಟೆ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡದ ಕಿಟಕಿಯ ಸಜ್ಜಾ ಕುಸಿದು ಮೂವರು ವಿದ್ಯಾರ್ಥಿಗಳು...
ಗೌರಿ ಗಣೇಶ ಹಬ್ಬದ ಹಿನ್ನೆಲೆ ನಾವು ಕೆಲವು ಸಿದ್ದತೆ ಮಾಡಿಕೊಂಡಿದ್ದೆವೆ: ಜಿಲ್ಲಾಧಿಕಾರಿ ಗುರುದತ್ತ ಹೆಗ್ಗಡೆ ಆಗಸ್ಟ್ 25, 2025 ಶಿವಮೊಗ್ಗ: ಗೌರಿ ಗಣೇಶ ಹಬ್ಬ ಅದರ ಪ್ರಯುಕ್ತವಾಗಿ ನಮ್ಮ ಶಿವಮೊಗ್ಗ ನಗರ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲಾ ರೀತಿಯಿಂದನು ನಾವು ಸಿದ್ಧತೆ ಮಾಡ್ಕೊಳ್ತ...
ಸಚಿವರಾದ ಮಧು ಬಂಗಾರಪ್ಪ ಹೆಸರಿನಲ್ಲಿ ವರ್ಗಾವಣೆ ದಂಧೆ: ವಂಚಿಸುತ್ತಿದ್ದ ಆರೋಪಿ ಬಂದನ: ಎಸ್ಪಿ ಏನಂದ್ರು ವಿಡಿಯೋ ನೋಡಿ ಆಗಸ್ಟ್ 23, 2025 ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸರ್ಕಾ ರಿ ನೌಕರರಿಗೆ ವರ್ಗಾವಣೆ ಮಾಡಿಸಿಕೊಡುವುದಾಗಿ ವಂಚಿಸುತ್ತಿದ್ದ ಆರೋಪಿಯನ್ನು...
ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ ಎತ್ತಂಗಡಿ ಆಗಸ್ಟ್ 22, 2025 ಶಿವಮೊಗ್ಗ: ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ.ಆರ್.ಇವರನ್ನು ಶಿವಮೊಗ್ಗ ದಿಂದ ದಾವಣಗೆರೆ ಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಶಿ...
ನೂತನವಾಗಿ ನಿರ್ಮಿಸಿರುವ ಪ್ರಯೋಗಾಲಯ ಹಾಗೂ ಹೆಚ್ಚುವರಿ ಕಟ್ಟಡಗಳನ್ನು ಉದ್ಘಾಟಿಸಿದ ಸಚಿವ ಮಧು ಬಂಗಾರಪ್ಪ ಆಗಸ್ಟ್ 18, 2025 ಚಿತ್ರದುರ್ಗ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್, ಮಧು ಬಂಗಾರಪ್ಪನವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಶ್ರೀ ರಂಗನಾಥ ಪಿ.ಯು ...
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಶಿವಮೊಗ್ಗ ಉತ್ತಮ ಡಿಸಿಸಿ ಬ್ಯಾಂಕ್ ಆಗಿ ಆಯ್ಕೆ: ಪ್ರಶಸ್ತಿ ಪ್ರಧಾನ ಆಗಸ್ಟ್ 13, 2025 ಬೆಂಗಳೂರು: ಬ್ಯಾಂಕಿನ ಶ್ರೇಷ್ಠ ಸಾಧನೆಗಾಗಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿ. ಬೆಂಗಳೂರು ಇವರು ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂ...
*ಗ್ರಂಥಾಲಯಗಳನ್ನು ಬಲಪಡಿಸುವ ಅಗತ್ಯವಿದೆ: ಸಚಿವ ಎಸ್. ಮಧು ಬಂಗಾರಪ್ಪ* ಆಗಸ್ಟ್ 12, 2025 ಬೆಂಗಳೂರು, ಆಗಸ್ಟ್ 12: ಭಾರತದ ಗ್ರಂಥಾಲಯ ವಿಜ್ಞಾನ ಪಿತಾಮಹರಾದ ಡಾ. ಎಸ್.ಆರ್. ರಂಗನಾಥನ್ ಅವರ 133ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ನಡೆದ ಗ್ರಂಥಪಾಲಕರ...
ಶಿವಮೊಗ್ಗದ ಹೆಡ್ ಪೋಸ್ಟ್ ಆಫೀಸ್ ನಲ್ಲಿ ಸ್ಪೀಡ್ ಪೋಸ್ಟ್ ಸ್ಥಗಿತ: ವಾರದಿಂದ ಗ್ರಾಹಕರ ಪರದಾಟ ಆಗಸ್ಟ್ 10, 2025 ಶಿವಮೊಗ್ಗ: ಹೊಸ ಸಾಫ್ಟ್ ವೇರ್ ಮತ್ತು ಸರ್ವರ್ ತಾಂತ್ರಿಕ ಸಮಸ್ಯೆಯಿಂದಾಗಿ ಒಂದು ವಾರದಿಂದ ಶಿವಮೊಗ್ಗದ ಗೋಪಿ ಸರ್ಕಲ್ ನಲ್ಲಿ ಇರುವ ಮುಖ್ಯ ಅಂಚೆ ಕಚೇರಿ ಯ...