ದಾಂಪತ್ಯ ಜೀವನದ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಅಭಿನಂದನಾ ಗ್ರಂಥ ‘ಕತ್ತಿಗೆ ಚನ್ನ’ ಕೃತಿಯ ಲೋಕಾರ್ಪಣೆ ಮೇ 06, 2022 ಶಿವಮೊಗ್ಗ: ಸಾಹಿತಿ ಹಾಗೂ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಕತ್ತಿಗೆ ಚನ್ನಪ್ಪ ಅವರಿಗೆ 70 ವರ್ಷ ಹಾಗೂ ದಾಂಪತ್ಯ ಜೀವನದ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಅವರ...
ತೆರವಾಗಿರುವ ಗ್ರಾ.ಪಂ ಸ್ಥಾನಗಳಿಗೆ ಉಪಚುನಾವಣೆ ವೇಳಾಪಟ್ಟಿ ಪ್ರಕಟ ಮೇ 05, 2022 ಶಿವಮೊಗ್ಗ ಮೇ 05: ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಶಿವಮೊಗ್ಗ ಜಿಲ್ಲೆಯ ಗ್ರಾಮ ಪಂಚಾಯ್ತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾ.ಪಂ ಸದಸ್ಯ ಸ್ಥಾನಗಳಿಗೆ ...
ಸ್ಪರ್ಧಾತ್ಮಕ ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು: ಎಬಿವಿಪಿ ಪ್ರತಿಭಟನೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಮೇ 04, 2022 ಶಿವಮೊಗ್ಗ: ಸ್ಪರ್ಧಾತ್ಮಕ ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಎಬಿವಿಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನ...
ಗೋವುಗಳನ್ನು ರಕ್ಷಿಸುವ ಕಾರ್ಯಕ್ಕೆ ಶಕ್ತಿ ತುಂಬಿದವರು ಶ್ರೀಗಳು | ಬಿ. ವೈ. ರಾಘವೇಂದ್ರ ಮೇ 04, 2022 ಭೀಮನಕೋಣೆ : ಪುಣ್ಯಕೋಟಿ, ಕಾಮಧೇನು ಎಂದು ಹಿಂದುಗಳು ಪೂಜಿಸುವ ಗೋವಿನ ರಕ್ಷಣೆ ಕಾರ್ಯಾ ಜೊತೆಗೆ ಗೋವಿನ ಮಹತ್ವವನ್ನು ವಿಶ್ವಮಂಗಲ ಗೋ ಯಾತ್ರೆಯ ಮೂಲಕ ಜಗತ್ತಿ...
ಶ್ರೀರಾಮ ಸೇವಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉತ್ತಮ ಸಾಧನೆ ಮಾಡಿದೆ: ಮಾಜಿ ಸಚಿವ ಶಾಸಕ ಕೆ.ಎಸ್. ಈಶ್ವರಪ್ಪ ಮೇ 04, 2022 ಶಿವಮೊಗ್ಗ: ಶ್ರೀರಾಮ ಸೇವಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಮಾಜದ ಹಿರಿಯರಿಂದ ಸ್ಥಾಪಿಸಲ್ಪಟ್ಟು ಎಲ್ಲರ ಪರಿಶ್ರಮದಿಂದ ರಾಜ್ಯದಲ್ಲೇ ಉ...
ಪಿಎಸ್ಐ ನೇಮಕದಲ್ಲಿ ಭ್ರಷ್ಟಾಚಾರ, ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ನಿವೃತ್ತ ಅಡಿಷನಲ್ ಎಸ್.ಪಿ, ಪಿ.ಓ. ಶಿವಕುಮಾರ್ ಒತ್ತಾಯ ಮೇ 04, 2022 ಶಿವಮೊಗ್ಗ: ಪಿಎಸ್ಐ ನೇಮಕದಲ್ಲಿ ನಡೆದಿರುವ ಭಾರೀ ಭ್ರಷ್ಟಾಚಾರವನ್ನು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಓ. ಶಿವಕುಮ...
ವಿನೋಬನಗರ ಶಿವಾಲಯದಲ್ಲಿ ಬಸವೇಶ್ವರರ ಜಯಂತಿ ಆಚರಣೆ ಮೇ 03, 2022 ಶಿವಮೊಗ್ಗ: ಜಿಲ್ಲಾ ಮಹಿಳಾ ಬೇಡ ಜಂಗಮ ಸಂಘಟನೆ ಹಾಗೂ ಮಹಿಳಾ ಜಂಗಮ ಸಮಾಜ ವತಿಯಿಂದ ವಿನೋಬನಗರ ಶಿವಾಲಯದಲ್ಲಿ ಇಂದು ಬಸವೇಶ್ವರರ ಜಯಂತಿ ಆಚರಣೆ ಮಾಡಲಾಯಿತು. ...
*ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ - ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿಯ ಆಚರಣೆ* ಮೇ 03, 2022 ಶಿವಮೊಗ್ಗ:ವಿಶ್ವಮಾನವ ಜಗಜ್ಯೋತಿ ಬಸವೇಶ್ವರ ಜಯಂತಿ ಯನ್ನು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಶಿವಮೊಗ್ಗ ನಗರದ ಬಸವೇಶ್ವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ...
ಶಿವಮೊಗ್ಗ: ಬಿಜೆಪಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮೇ 03, 2022 ಶಿವಮೊಗ್ಗ: ಬಿಜೆಪಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ಸರ್ಕಾರದ ಎಲ್ಲ ಇಲಾಖೆಗಳಲ್ಲಿಯೂ ಚಾಚಿಕೊಂಡಿದೆ. ಇದರ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟವನ್ನು ಮುಂದು...
ನಿವೃತ್ತ ARSI(KSRP) ಯಮನಪ್ಪ ಎನ್ ಹುಲಿಕೋಟಿ ನಿಧನ: ಸಂತಾಪ ಮೇ 03, 2022 ಶಿವಮೊಗ್ಗ: 2015 ಇಸ್ವಿಯಲ್ಲಿ ನಿವೃತ್ತಿ ಹೊಂದಿ ಶಿವಮೊಗ್ಗ ಜಿಲ್ಲಾನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿದ್ದ ನಿವೃತ್ತ ARSI (KSRP) ಶ್ರೀ...
ನಾಗ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೇ5ರಿಂದ ಮೇ7ರವರೆಗೆ 13ನೇ ವಾರ್ಷಿಕ ಬ್ರಹ್ಮಕಲಶೋತ್ಸವ ಮತ್ತು ಅನಂತ ಯಜ್ಞ ಶಾಲೆ ಉದ್ಘಾಟನೆ ಮೇ 02, 2022 ಶಿವಮೊಗ್ಗ,ಮೇ,02: ಸ್ವಾಮೀವಿವೇಕಾನಂದ ಬಡಾವಣೆಯಲ್ಲಿರುವ ನಾಗನಕ್ಷೇತ್ರ ಶ್ರೀ ನಾಗ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೇ5ರಿಂದ ಮೇ7ರವರೆಗೆ 13ನೇ ವಾರ್ಷಿಕ ಬ್ರಹ್ಮಕಲಶೋತ್ಸ...
ಮೈತ್ರಿ ಬುಲಿಯನ್ (Bullion) ಜ್ಯುವೆಲರ್ಸ್ ಮಳೆಗೆ, KSSIDC ಉಪಾಧ್ಯಕ್ಷರಾದ *ಎಸ್ ದತ್ತಾತ್ರಿ* ಯವರಿಂದ ಉದ್ಘಾಟನೆ : ಮೇ 02, 2022 ಶಿವಮೊಗ್ಗ ನಗರದ ಗಾಂಧಿ ಬಜಾರ್ ನ ಕಾಳಿಕಾ ಪರಮೇಶ್ವರಿ ಕಾಂಪ್ಲೆಕ್ಸ್ ನಲ್ಲಿ ಶಿವಮೊಗ್ಗದ ಖ್ಯಾತ ಚಿನ್ನ-ಬೆಳ್ಳಿ ವರ್ತಕರಾದ ಮೈತ್ರಿ ಗ್ರೂಪ್ ಆಫ್ ಜ್ಯುವೆಲರಿಸ್ ನ ಶ್ರೀ ...
*ಕ್ಯಾನ್ಸರ್ ಆಸ್ಪತ್ರೆಗೆ ಶೀಘ್ರದಲ್ಲೇ ಶಿಲಾನ್ಯಾಸ : ಡಾ.ಕೆ.ಸುಧಾಕರ್* ಮೇ 02, 2022 ಶಿವಮೊಗ್ಗ ಮೇ 02: ಶಿವಮೊಗ್ಗಕ್ಕೆ ಕ್ಯಾನ್ಸರ್ ಆಸ್ಪತ್ರೆ ಮಂಜೂರಾಗಿದ್ದು, ಸದ್ಯದಲ್ಲೇ ಶಿಲಾನ್ಯಾಸ ಆಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ...