ವಿನೋಬನಗರ ಶಿವಾಲಯದಲ್ಲಿ ಬಸವೇಶ್ವರರ ಜಯಂತಿ ಆಚರಣೆ

ಶಿವಮೊಗ್ಗ: ಜಿಲ್ಲಾ ಮಹಿಳಾ ಬೇಡ ಜಂಗಮ ಸಂಘಟನೆ ಹಾಗೂ ಮಹಿಳಾ ಜಂಗಮ ಸಮಾಜ ವತಿಯಿಂದ ವಿನೋಬನಗರ ಶಿವಾಲಯದಲ್ಲಿ ಇಂದು ಬಸವೇಶ್ವರರ ಜಯಂತಿ ಆಚರಣೆ ಮಾಡಲಾಯಿತು. 
ಈ ಸಂದರ್ಭದಲ್ಲಿ ಪ್ರಮುಖರಾದ ಸುಜಯಾ, ಸುನಂದಾ, ರೇಖಾ, ರಶ್ಮಿ, ತೇಜಸ್ವಿನಿ, ಉಷಾ ಸೋಮನಾಥ್, ಸುಲೋಚನಾ, ಶೈಲಜಾ, ರಾಣಿ, ಸುಜಾತಾ ಲಿಂಗರಾಜ್, ಜಯಶೀಲಾ ಮುಂತಾದವರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.