ಮಹಾನಗರಪಾಲಿಕೆ ವ್ಯಾಪ್ತಿಯ ಕರಡು ಮತದಾರರ ಪಟ್ಟಿ ಪ್ರಕಟ : ಆಯುಕ್ತ ಮಾಯಣ್ಣಗೌಡ ಮಾಹಿತಿ

ಆಗಸ್ಟ್ 25, 2026
ಶಿವಮೊಗ್ಗ : ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆಯ ನಂತರ ಕರಡು ಮತದಾರರ ಪಟ್ಟಿಯು ಇಂದು ಬಿಡುಗಡೆಯಾಗಿದ್...

ಅಂಗನವಾಡಿ ಕಾರ್ಯಕರ್ತೆಯರು–ಸಹಾಯಕಿಯರ 29 ಬೇಡಿಕೆಗಳಿಗೆ ಆಗ್ರಹ: AITUC ವತಿಯಿಂದ ಮುಖ್ಯಮಂತ್ರಿಗೆ ಮನವಿ

ಆಗಸ್ಟ್ 25, 2026
ಶಿವಮೊಗ್ಗ, ಆಗಸ್ಟ್ 25: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ವಿವಿಧ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂ...

ಭದ್ರಾವತಿಯಲ್ಲಿ ಗಾಂಜಾ ಮಾರಾಟಕ್ಕೆ ಬ್ರೇಕ್ - ಇಬ್ಬರು ಆರೋಪಿಗಳ ಬಂಧನ

ಆಗಸ್ಟ್ 25, 2026
ಭದ್ರಾವತಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಭದ್ರಾವತಿ ಗ್ರಾಮಾಂತರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು, 627 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡ...

ಕೌಟುಂಬಿಕ ಕಲಹದ ಬಳಿಕ 30ಕ್ಕೂ ಹೆಚ್ಚು ಮಾತ್ರೆ ಸೇವಿಸಿದ್ದ ಮಹಿಳೆ – ERSS 112 ಸಿಬ್ಬಂದಿಯಿಂದ ಸಮಯಕ್ಕೆ ರಕ್ಷಣೆ

ಆಗಸ್ಟ್ 25, 2026
ಕೌಟುಂಬಿಕ ಕಲಹದ ಬಳಿಕ 30ಕ್ಕೂ ಹೆಚ್ಚು ಮಾತ್ರೆ ಸೇವಿಸಿದ್ದ ಮಹಿಳೆ – ERSS 112 ಸಿಬ್ಬಂದಿಯಿಂದ ಸಮಯಕ್ಕೆ ರಕ್ಷಣೆ ಶಿವಮೊಗ್ಗ: ಕೌಟುಂಬಿಕ ಕಲಹದ ಹಿನ್ನೆಲೆಯ...

ನನ್ನ ಮೇಲಿನ ಹಲ್ಲೆಗಳಿಗಿಂತ ವ್ಯವಸ್ಥೆಯ ಅನ್ಯಾಯವೇ ಹೆಚ್ಚು ನೋವು ತಂದಿದೆ” :ತೀ ನಾ ಶ್ರೀನಿವಾಸ್

ಆಗಸ್ಟ್ 25, 2026
ಶಿವಮೊಗ್ಗ: ತಮ್ಮ ಮೇಲಿನ ಹಲ್ಲೆಗಳಿಗಿಂತ ವ್ಯವಸ್ಥೆಯ ಅನ್ಯಾಯವೇ ಹೆಚ್ಚು ನೋವು ತಂದಿದೆ ಎಂದು ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತೀ ನಾ ಶ್ರೀನಿವಾಸ್ ಹೇ...

ಶಿವಮೊಗ್ಗದಲ್ಲಿ ಆತಂಕಕಾರಿ ಘಟನೆ: ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ ಮಹಿಳೆ

ಆಗಸ್ಟ್ 25, 2026
ಶಿವಮೊಗ್ಗ: ನಗರದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಮಹಿಳೆಯೋರ್ವರು ತನ್ನ ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ್ದಾರೆ ಎನ್ನಲಾಗಿದ್ದು, ಘಟನೆ ಸ್ಥ...

ಸಾಗರದಲ್ಲಿ ಈದ್ ಮಿಲಾದ್ ಹಿನ್ನೆಲೆ ಕಟ್ಟೆಚ್ಚರ: ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದಿಂದ ತಪಾಸಣೆ

ಆಗಸ್ಟ್ 25, 2026
ಸಾಗರ: ಮುಸ್ಲಿಂ ಸಮುದಾಯದ ಪವಿತ್ರ ಹಬ್ಬವಾದ ಈದ್ ಮಿಲಾದ್ ಉನ್ ನಬಿ ಆಗಸ್ಟ್ 26ರಂದು ನಡೆಯಲಿದ್ದು, ತಾಲ್ಲೂಕಿನಾದ್ಯಂತ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿ...

*ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ಕಟ್ಟಡ ದುರಸ್ತಿಗೆ ಸಚಿವ ಮಧು ಬಂಗಾರಪ್ಪ ಸೂಚನೆ*

ಆಗಸ್ಟ್ 24, 2026
- *1,252  ಕೋಟಿ ರೂ. ಖರ್ಚು ಮಾಡಿ, 8,355 ಹೊಸ ಶಾಲಾ ಕೊಠಡಿಗಳ ನಿರ್ಮಾಣ ಮಾಡಿದ್ದೇವೆ ಎಂದ ಸಚಿವರು* ಬೆಂಗಳೂರು, ಆ,24 ಕಳೆದ ಮೂರು ವರ್ಷಗಳಲ್ಲಿ 10,241 ...

ಶಿವಮೊಗ್ಗ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹5.73 ಕೋಟಿ ಮೌಲ್ಯದ ಕಳವು ಮಾಲು ವಾರಸುದಾರರಿಗೆ ಹಸ್ತಾಂತರ

ಆಗಸ್ಟ್ 24, 2026
ಶಿವಮೊಗ್ಗ: ಕಳವು ಪ್ರಕರಣಗಳಲ್ಲಿ ಪತ್ತೆಹಚ್ಚಲಾದ ಸ್ವತ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸರು ಮಹತ್ವದ ಕಾರ್...

ಶಾಲೆಗಳಲ್ಲಿ ಶಿಕ್ಷಕರಿಗೆ ಮೊಬೈಲ್ ಬಳಕೆ ನಿಷೇಧ: 2018ರ ಶಿಕ್ಷಣ ಇಲಾಖೆಯ ಸುತ್ತೋಲೆ ಮತ್ತೆ ಚರ್ಚೆಗೆ

ಆಗಸ್ಟ್ 23, 2026
ಬೆಂಗಳೂರು: ಶಾಲಾ ಅವಧಿಯಲ್ಲಿ ಶಿಕ್ಷಕರು ಮೊಬೈಲ್ ಫೋನ್ ಬಳಸುವುದರಿಂದ ಬೋಧನಾ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ, ಶಾಲೆಗಳಲ್ಲಿ ಮೊಬ...

*ಆನವಟ್ಟಿಯಲ್ಲಿ ₹1.02 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಮಧು ಬಂಗಾರಪ್ಪ ಚಾಲನೆ*

ಆಗಸ್ಟ್ 23, 2026
*ವಿದ್ಯಾರ್ಥಿಗಳ ಮನವಿಗೆ ಸ್ಪಂದನೆ: ಮುಂದಿನ ವರ್ಷದಿಂದ ಕೆಪಿಎಸ್ ಶಾಲೆಗಳಿಗೆ ಸರ್ಕಾರಿ ಶಾಲಾ ವಾಹನದ ಭರವಸೆ* ಸೊರಬ, ಆ.23:  ಸೊರಬ ತಾಲ್ಲೂಕಿನ ಆನವಟ್ಟಿ ಪಟ...

ಸೊರಬ:*67ಕ್ಕೂ ಹೆಚ್ಚು ಗ್ರಾಮಗಳ ಸಮಸ್ಯೆ ಆಲಿಸಿದ ಸಚಿವ ಮಧು ಬಂಗಾರಪ್ಪ*

ಆಗಸ್ಟ್ 23, 2026
:ಬೆಳಿಗ್ಗೆಯಿಂದ ಸಂಜೆವರೆಗೂ ಸಭೆ, ಪ್ರತಿ ಪಂಚಾಯಿತಿಗೆ ಕನಿಷ್ಠ 30 ನಿಮಿಷ ಮೀಸಲು; ಸ್ಥಳದಲ್ಲೇ ಅಧಿಕಾರಿಗಳಿಗೆ ಪರಿಹಾರದ ಸೂಚನೆ* ಸೊರಬ, ಆ.23. ಮಾನ್ಯ ಶಾಲ...
Blogger ನಿಂದ ಸಾಮರ್ಥ್ಯಹೊಂದಿದೆ.