ಬಿಜೆಪಿ ನಗರ ಸಮಿತಿ ವತಿಯಿಂದ ಸದಸ್ಯತ್ವ ಅಭಿಯಾನ ಕಾರ್ಯಾಗಾರ: ಶಿವಮೊಗ್ಗ ಶಾಸಕ ಚನ್ನಬಸಪ್ಪರಿಂದ ಉದ್ಘಾಟನೆ

ಶಿವಮೊಗ್ಗ:ಶುಕ್ರವಾರ ಸಂಜೆ ದೈವಜ್ಞ ಕಲ್ಯಾಣ ಮಂದಿರದಲ್ಲಿ  ಬಿಜೆಪಿ ನಗರ ಸಮಿತಿ ವತಿಯಿಂದ ಸದಸ್ಯತ್ವ ಅಭಿಯಾನ ಕಾರ್ಯಾಗಾರ  2024 ವನ್ನು ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಬಿಜೆಪಿ ನಗರ ಅಧ್ಯಕ್ಷರಾದ ಮೋಹನ್ ರೆಡ್ಡಿ ರವರು ವಹಿಸಿದ್ದರು,
ಕಾರ್ಯಗಾರವನ್ನು ಶಿವಮೊಗ್ಗ ದ ಶಾಸಕರಾದ   ಎಸ್ ಎನ್ ಚನ್ನಬಸಪ್ಪನವರು ಉದ್ಘಾಟಿಸಿದರು,
ಸದಸ್ಯತ್ವ ಅಭಿಯಾನ 2024  ಕಾರ್ಯಾಗಾರವನ್ನು ಉದ್ದೇಶಿಸಿ ಜಿಲ್ಲಾ ಪ್ರಧಾನ ಕಾರ್ಯದಶಿಗಳಾದ ಹರಿಕೃಷ್ಣರವರು ಮಾತನಾಡಿದರು 

ಸದಸ್ಯತ್ವ ಅಭಿಯಾನದ ಸಮಾರೋಪ ಸಮಾರಂಭವನ್ನು  ಉದ್ದೇಶಿಸಿ ಜನಪ್ರಿಯ ಸಂಸದರಾದ ಬಿ ವೈ ರಾಘವೇಂದ್ರ ರವರು ಮಾತನಾಡಿದರು 

ಈ ಸಂದರ್ಭದಲ್ಲಿ ಶಾಸಕರಾದ ಎಸ್ ಎನ್ ಚೆನ್ನಬಸಪ್ಪ ನವರು, ಮಾಜಿ ಸೂಡ ಅಧ್ಯಕ್ಷರದ ಎಸ್ ಜ್ಞಾನೇಶ್ವರ್, ಏನ್ ಜಿ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದಶಿ ಗಳಾದ ಮಾಲತೇಶ್, ಜಿಲ್ಲಾ ಉಪಾಧ್ಯಕ್ಷರದ ರಮೇಶ್, ಜಿಲ್ಲಾ ಪ್ರಕೋಷ್ಟಗಳ ಸಂಚಾಲಕರದ ಹೃಶಿಕ್ಷೆಶ್ ಪೈ,ಜಿಲ್ಲಾ ಕಾರ್ಯದರ್ಶಿ. ಅಭಿಯಾನ ಪ್ರಮುಖರಾದ , ನಗರ ಪ್ರಧಾನ ಕಾರ್ಯದರ್ಶಿಗಳದ ಮಂಜುನಾಥ್ (ನವುಲೆ), ದೀನದಯಾಳ್, ನಗರ ಉಪಾಧ್ಯಕ್ಷರದ ಕುಮಾರ್ (ಗಡಿಕೊಪ್ಪ), ನಗರ  ಕಾರ್ಯದರ್ಶಿಗಳದ ಪರಮೇಶ್ ನಾಯ್ಕ್, ಸುರೇಖಾ ಮುರುಳಿಧರ್,  ಸೋಷಿಯಲ್ ಮಿಡಿಯಾ ಸಂಚಾಲಕ ಆರ್ ಮುರುಳಿ,ಮತ್ತು ಕಾರ್ಯಕರ್ತ ಪ್ರಮುಖರು ಉಪಸ್ಥಿತರಿದ್ದರು

  

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.