ವಿಶ್ವ ಅಸ್ತಿರಂದ್ರತೆ ದಿನ, ಸ್ತನ ಕ್ಯಾನ್ಸರ್ ಬಗ್ಗೆ ಉಪನ್ಯಾಸ ಶಿಬಿರ
ಶಿವಮೊಗ್ಗ: ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆ ಮತ್ತು ರವಿಂದ್ರ ನಗರ ಪ್ರೇರಣ ಮಹಿಳ ಸಂಘ ಜಂಟಿ ಸಹಯೋಗದಲ್ಲಿ ವಿಶ್ವ ಅಸ್ತಿ ರಂದ್ರತೆ ದಿನ ಹಾಗು ಸ್ತನ ಕ್ಯಾನ್ಸರ್ ಬಗ್ಗೆ ಉಪನ್ಯಾಸ ಶಿಬಿರವನ್ನು ಇಲ್ಲಿನ ರವೀಂದ್ರ ನಗರ ಸರಸ್ವತಿ ಮಂದಿರದಲ್ಲಿ ಸೋಮವಾರ ಆಯೋಜಿಸಲಾಗಿತ್ತು.
ಮೂಳೆ ಮತ್ತು ಕೀಳು ನೊವು ತಜ್ಞರು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಉಪನ್ಯಾಸ ನೀಡಿದರು.
ವೈದ್ಯರಾದ ಕೆ . ಗಿರೀಶ್ ಕುಮಾರ್, ಹೆಚ್. ಜಿ. ಭಾರತಿ , ವಿನಯ ಶ್ರೀನಿವಾಸ್, ವಿಶಾಲಾಕ್ಷಿ ಮೂಗಿ, ಭಾಗ್ಯಶ್ರಿ ಖಟಾರಿ, ರಾಮಚಂದ್ರ ಭಾದಾಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರೇರಣ ಸಂಘದ ಅಧ್ಯಕ್ಷೆ ಸುಶೀಲಮ್ಮ, ಕಾಯ೯ದಶಿ೯ ಪುಷ್ಪಲತಾ, ಪದಾಧಿಕಾರಿಗಳಾದ ಸುಗುಣ, ಜಯಶ್ರೀ, ಮಾಲ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಶ್ಮ, ತುಷಾರಿ ಪ್ರಾರ್ಥಿಸಿದರು.
ಮೂಳೆ ಮತ್ತು ಕೀಳು ನೊವು ತಜ್ಞರು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಉಪನ್ಯಾಸ ನೀಡಿದರು.
ವೈದ್ಯರಾದ ಕೆ . ಗಿರೀಶ್ ಕುಮಾರ್, ಹೆಚ್. ಜಿ. ಭಾರತಿ , ವಿನಯ ಶ್ರೀನಿವಾಸ್, ವಿಶಾಲಾಕ್ಷಿ ಮೂಗಿ, ಭಾಗ್ಯಶ್ರಿ ಖಟಾರಿ, ರಾಮಚಂದ್ರ ಭಾದಾಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರೇರಣ ಸಂಘದ ಅಧ್ಯಕ್ಷೆ ಸುಶೀಲಮ್ಮ, ಕಾಯ೯ದಶಿ೯ ಪುಷ್ಪಲತಾ, ಪದಾಧಿಕಾರಿಗಳಾದ ಸುಗುಣ, ಜಯಶ್ರೀ, ಮಾಲ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಶ್ಮ, ತುಷಾರಿ ಪ್ರಾರ್ಥಿಸಿದರು.
Leave a Comment