KWJV ನೂತನ ಶಿವಮೊಗ್ಗ ಜಿಲ್ಲಾ ಘಟಕದ ಪತ್ರಕರ್ತರಿಗೆ ಐಡಿ ಕಾರ್ಡ್ ವಿತರಣೆ

ಅಕ್ಟೋಬರ್ 26, 2024
ಶಿವಮೊಗ್ಗ: ಶ್ರೀಯುತ ಬಂಗ್ಲೆ ಮಲ್ಲಿಕಾರ್ಜುನ  ರಾಜ್ಯಾದ್ಯಕ್ಷರ ನೇತೃತ್ವದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ, ನೂತನ ಶಿವಮೊಗ್ಗ ಜಿಲ್ಲಾಘಟಕ ಕಾರ...

ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಿಸಿರುವ ಪೊಲೀಸ್ ಭವನದ ಉದ್ಘಾಟನೆ ನೆರವೇರಿಸಿದ ಗೃಹಸಚಿವ ಡಾ. ಜಿ ಪರಮೇಶ್ವರ್

ಅಕ್ಟೋಬರ್ 26, 2024
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಗರದ ಸಾಗರ ರಸ್ತೆಯಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆ (DR Ground) ಆವರಣದಲ್ಲಿ ನೂತನವಾಗಿ ನಿರ್ಮಿಸಿರು...

ವಿಶ್ವ ಅಸ್ತಿರಂದ್ರತೆ ದಿನ, ಸ್ತನ ಕ್ಯಾನ್ಸರ್ ಬಗ್ಗೆ ಉಪನ್ಯಾಸ ಶಿಬಿರ

ಅಕ್ಟೋಬರ್ 26, 2024
ಶಿವಮೊಗ್ಗ:  ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆ ಮತ್ತು ರವಿಂದ್ರ ನಗರ ಪ್ರೇರಣ ಮಹಿಳ ಸಂಘ ಜಂಟಿ  ಸಹಯೋಗದಲ್ಲಿ ವಿಶ್ವ ಅಸ್ತಿ ರಂದ್ರತೆ ದಿನ ಹಾಗು ಸ್ತನ...

ವಿದ್ಯಾರ್ಥಿ ವೇತನ ಪಡೆಯಲು ಇ-ಕೆವೈಸಿ ಕಡ್ಡಾಯ

ಅಕ್ಟೋಬರ್ 25, 2024
ಶಿವಮೊಗ್ಗ  ಅಕ್ಟೋಬರ್,೨೫: ೨೦೨೪-೨೫ ನೇ ಸಾಲಿನಲ್ಲಿ ಶಿವಮೊಗ್ಗ ತಾಲೂಕಿನ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ೯ ಮತ್ತು ೧೦ ನೇ ತರಗತಿಯಲ್ಲಿ ವ್ಯಾಸಂಗ ಮಾ...

ಅಂಗನವಾಡಿ ಕಾರ್ಯಕರ್ತೆಯರು ಸಮಾಜದ ವೈದ್ಯರು : ಡಾ.ಧನಂಜಯ ಸರ್ಜಿ

ಅಕ್ಟೋಬರ್ 25, 2024
ಶಿವಮೊಗ್ಗ ಅಕ್ಟೋಬರ್ 25: ಅಂಗನವಾಡಿ ಕಾರ್ಯಕರ್ತೆಯರು ಸಮಾಜದ ವೈದ್ಯರಾಗಿ, ಚಿಕ್ಕ ಮಕ್ಕಳ ತಾಯಂದಿರಾಗಿ ಸೇವೆ ಒದಗಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಶಾಸ...

ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಕಾರ್ಯಕ್ರಮ

ಅಕ್ಟೋಬರ್ 25, 2024
ಶಿವಮೊಗ್ಗ.ಅಕ್ಟೋಬರ್ 25:  ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಇವರ ವತಿಯಿಂದ ಅ. 28 ರಂದು ಬೆಳಿಗ್ಗೆ 10.00 ಕ್ಕೆ ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಭ...

ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ನಗರಕ್ಕೆ ಆಗಮನ

ಅಕ್ಟೋಬರ್ 25, 2024
ಶಿವಮೊಗ್ಗ :ಅಕ್ಟೋಬರ್ 25 : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು ಅಕ್ಟೋಬರ...

ಬೇಕರಿ ಉತ್ಪನ್ನಗಳ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ

ಅಕ್ಟೋಬರ್ 25, 2024
ಶಿವಮೊಗ್ಗ :ಅಕ್ಟೋಬರ್ 25 : ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಆವರಣದ ಬೇಕರಿ ಘಟಕದಲ್ಲಿ ಸೆ.6 ರಿಂದ ಡಿ.5 ರವರೆಗೆ ಒಂದು ತಿಂಗಳು ವಿವಿಧ ಬೇಕರಿ ಉತ್ಪನ್ನಗಳ ತಯಾರಿಕೆ ಕುರಿತ...

ಲಯನ್ಸ್ ಕ್ಲಬ್ ಭದ್ರಾವತಿ ಸಹಯೋಗದಲ್ಲಿ ಅರಳಿಹಳ್ಳಿ ಸರ್ಕಾರಿ ಶಾಲೆಗೆ 540 ಊಟದ ತಟ್ಟೆ ಕೊಡುಗೆ

ಅಕ್ಟೋಬರ್ 25, 2024
ಶಿವಮೊಗ್ಗ:   ಲಯನ್ಸ್ ಕ್ಲಬ್  ಭದ್ರಾವತಿ ಸಹಯೋಗದಲ್ಲಿ ಭದ್ರಾವತಿ ತಾಲ್ಲೂಕು ಅರಳಿಹಳ್ಳಿ ಸರ್ಕಾರಿ  ಪ್ರೌಢ ಶಾಲೆಯಲ್ಲಿ     ಮಧ್ಯಾನ್ಹ ಬಿಸಿಯೂಟ ಕಾರ್ಯಕ್ರ...

ಶಿವಮೊಗ್ಗ ಜಿಲ್ಲಾ ಘಟಕದ KWJVoice ಪತ್ರಕರ್ತರ ಸಂಘದ ಪಧಾದಿಕಾರಿಗಳು ಮತ್ತು ನಿರ್ದೇಶಕರ ಆಯ್ಕೆ- ನೇಮಕ

ಅಕ್ಟೋಬರ್ 23, 2024
ಶಿವಮೊಗ್ಗ: ನೂತನ ಪತ್ರಕರ್ತರ  KWJVoice ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ಪಧಾದಿಕಾರಿಗಳ ಆಯ್ಕೆ ಮಾಡಿ ನೇಮಕ ಮಾಡಲಾಗಿದೆ.    ಪಧಾದಿಕಾರಿಗಳು ...

ಎಲ್ಲಾ ಸಮಾನ‌ಮನಸ್ಕ ಪತ್ರಕರ್ತರಿಗೆ ನೂತನ ಶಿವಮೊಗ್ಗ KWJVoice ಸಂಘಕ್ಕೆ ಆತ್ಮೀಯವಾಗಿ ಸ್ವಾಗತ....

ಅಕ್ಟೋಬರ್ 21, 2024
ಶಿವಮೊಗ್ಗದಲ್ಲಿ ನೂತನ ಪತ್ರಕರ್ತರ ಸಂಘ (KWJVoice) ಅಸ್ತಿತ್ವಕ್ಕೆ: ಸದಸ್ಯತ್ವ ಪಡೆಯಲು ಅರ್ಜಿ ಅಹ್ವಾನ ಶಿವಮೊಗ್ಗ: ಶ್ರೀಯುತ ಬಂಗ್ಲೆ ಮಲ್ಲಿಕಾರ್ಜುನ  ರಾ...

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ:ವಾಲ್ಮೀಕಿ ಎಂದರೆ ರಾಮಾಯಣ, ರಾಮಾಯಣ ಎಂದರೆ ವಾಲ್ಮೀಕಿ:ಮುಖ್ಯ ಶಿಕ್ಷಕ ಫೈಜ್ ನಟರಾಜ್

ಅಕ್ಟೋಬರ್ 18, 2024
ಭದ್ರಾವತಿ: ಹಿಂದೂ, ಇಂದೂ, ಎಂದೆಂದಿಗೂ  ಅಸತ್ಯದಿಂದ ಸತ್ಯದ ಕಡೆಗೆ, ಬಿಲ್ಲು ಬಾಣಗಳಿಂದ ಲೇಖನಿಯ ಕಡೆಗೆ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಸದ್ದು ಮಾಡಿದೆ...

ಕೃಷಿ ಮಹಾವಿದ್ಯಾಲಯದ ನವುಲೆ ಆವರಣದಲ್ಲಿ ಅ.18 ರಿಂದ 21 ರವರೆಗೆ ಕೃಷಿ ಮತ್ತು ತೋಟಗಾರಿಕೆ ಮೇಳ-ಪೌಷ್ಟಿಕ ಆಹಾರಕ್ಕಾಗಿ ವಿಕಸಿತ ಕೃಷಿ

ಅಕ್ಟೋಬರ್ 15, 2024
ಶಿವಮೊಗ್ಗ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋ...

ಹಾವೇರಿಯಲ್ಲಿ ಸರ್ಜಿ ರೇಣುಕಾ ದೇವಧರ ಹಾಸ್ಪಿಟಲ್ ಶುಭಾರಂಭ

ಅಕ್ಟೋಬರ್ 14, 2024
ಹಾವೇರಿಯ ಶಿವಬಸವ ನಗರ, ವಿದ್ಯಾನಗರದಲ್ಲಿ ಸರ್ಜಿ ಆಸ್ಪತ್ರೆಗಳ ಸಮೂಹದ ಅಡಿಯಲ್ಲಿ ಸೋಮವಾರ ಸರ್ಜಿ ರೇಣುಕಾ ದೇವಧರ ಹಾಸ್ಪಿಟಲ್ ನೂತನವಾಗಿ ಶುಭಾರಂಭಗೊಂಡಿತು. ...

*ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಸಿಕೊಳ್ಳಿ*:ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಅಕ್ಟೋಬರ್ 12, 2024
ಶಿವಮೊಗ್ಗ: ರೈತರು ಆಧುನಿಕ ತಂತ್ರಜ್ಞಾನದ ಸದುಪಯೋಗ ಪಡೆದುಕೊಂಡು ಕೃಷಿಯಲ್ಲಿ ಹೆಚ್ಚು ಪ್ರಗತಿ ಸಾಧಿಸಬೇಕು ಎಂದು ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ...

ಜೆ.ಎನ್.ಎನ್.ಸಿ.ಇ : 'ರಿಸರ್ಚ್ ಪ್ರಮೋಷನ್ ಪಾಲಿಸಿ' ಅನುಷ್ಟಾನಸ್ಥಳೀಯ ಸವಾಲುಗಳಿಗೆ ತಾಂತ್ರಿಕತೆಯ ಪರಿಹಾರ ನೀಡಿ

ಅಕ್ಟೋಬರ್ 12, 2024
ಶಿವಮೊಗ್ಗ : ನಮ್ಮ ನಡುವೆ ಇರುವ ಅನೇಕ‌ ಸ್ಥಳೀಯ ಸವಾಲುಗಳಿಗೆ ತಾಂತ್ರಿಕವಾಗಿ ಪರಿಹಾರ ನೀಡುವತ್ತ ಎಂಜಿನಿಯರಿಂಗ್ ಸಂಶೋಧನಾರ್ಥಿಗಳು ಚಿತ್ತ ಹರಿಸಬೇಕಿದೆ‌ ಎಂ...

ಬೆಳಗಾವಿ ಚಳಿಗಾಲದ ಅಧಿವೇಶನದ ಒಳಗೆನೂತನ ಸಿಎಂ: ಬಿ.ವೈ.ವಿಜಯೇಂದ್ರ

ಅಕ್ಟೋಬರ್ 10, 2024
ಬೆಂಗಳೂರು: ಬರುವ ಕೆಲವು ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುತ್ತಾರೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನ ನಡೆಯುವ ಒಳಗೆ...

"ಕಿತ್ತೂರು ವಿಜಯೋತ್ಸವ"ವಿಜಯ ಜ್ಯೋತಿ ಯಾತ್ರೆಗೆ ಸ್ವಾಗತ"

ಅಕ್ಟೋಬರ್ 07, 2024
ಶಿವಮೊಗ್ಗ: ಈ ದೇಶದ ಸಂರಕ್ಷಣೆಗಾಗಿ ಹೋರಾಡಿದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರು ಬ್ರಿಟಿಷರ ವಿರುದ್ಧದ ವಿಜಯ ಸಾಧಿಸಿ 200 ವರ್ಷಗಳು ತುಂಬಿರುವ ಹ...

ಭದ್ರಾವತಿ VISL ಫ್ಯಾಕ್ಟರಿಯಲ್ಲಿ ತಾಮ್ರದ ತಂತಿ ಕಳುವು ಪ್ರಕರಣ: ಇಬ್ಬರ ಬಂಧನ

ಅಕ್ಟೋಬರ್ 05, 2024
ಭದ್ರಾವತಿ: ದಿನಾಂಕ:-08-09-2024 ರಂದು ರಾತ್ರಿ ಯಾರೋ ಕಳ್ಳರು *ವಿ.ಐ.ಎಸ್.ಎಲ್ ಫ್ಯಾಕ್ಟರಿ ಒಳಗಡೆ* ಸೆಂಟ್ರಲ್ ಎಲೆಕ್ಟಿಕಲ್ ವರ್ಕ ಶಾಪ್ ರಿಪೇರಿ ಮಾಡಲು ತ...
Blogger ನಿಂದ ಸಾಮರ್ಥ್ಯಹೊಂದಿದೆ.