ಬಿ.ಎಸ್.ಯಡಿಯೂರಪ್ಪ ಜನ್ಮದಿನದ ಹಿನ್ನೆಲೆಯಲ್ಲಿ ರವೀಂದ್ರ ನಗರ ಪ್ರಸನ್ನ ಗಣಪತಿ ದೇವಸ್ಥಾನ ವಿಶೇಷ ಪೂಜೆ

ಶಿವಮೊಗ್ಗ;   ನಿಕಟಪೂರ್ವ  ಮುಖ್ಯಮಂತ್ರಿಗಳಾದ  ಬಿ. ಎಸ್ .ಯಡಿಯೂರಪ್ಪನವರ  ಜನ್ಮದಿನದ  ಹಿನ್ನೆಲೆಯಲ್ಲಿ ರವೀಂದ್ರ ನಗರದ ಗಣಪತಿ ದೇವಸ್ಥಾನದಲ್ಲಿ  ಬಿ ಎಸ್ ಯಡಿಯೂರಪ್ಪನವರಿಗೆ ಶುಭವಾಗಲಿ ಎಂದು ಪೂಜೆಯನ್ನು ಸಲ್ಲಿಸಲಾಯಿತು,
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ  ಎಸ್ ರುದ್ರೇಗೌಡ್ರು ಮತ್ತು ಡಿ ಎಸ್ ಅರುಣ್,ಸಣ್ಣ ಕೈಗಾರಿಕಾ ನಿಗಮದ ರಾಜ್ಯ ಉಪಾಧ್ಯಕ್ಷರಾದ ಎಸ್ ದತ್ತಾತ್ರಿ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ  ನಾಗರಾಜ್,ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ಜಗದೀಶ, ಚೆನ್ನಬಸಪ್ಪ (ಚೆನ್ನಿ),ಮತ್ತು  ಜ್ಞಾನೇಶ್ವರ, ಎಸ್ ಎಸ್ ಜ್ಯೋತಿಪ್ರಕಾಶ್,  ಬಳ್ಳೇಕೆರೆ ಸಂತೋಷ್, ಸುಭಾಷ್,  ಮಾಲತೇಶ, ದಿವಾಕರ ಶೆಟ್ಟಿ,  ರಾಜೇಶ್ ಕಾಮತ್, ಬಾಬಿ,ಸೇರಿದಂತೆ ಪ್ರಮುಖರು ಈ ಸಂದರ್ಭದಲ್ಲಿದ್ದರು

1 ಕಾಮೆಂಟ್‌:

Blogger ನಿಂದ ಸಾಮರ್ಥ್ಯಹೊಂದಿದೆ.